ಮ್ಯಾಟ್ರಿಮೋನಿಯಲ್​ ಸೈಟ್​ಗೆ ಖದೀಮರ ಗಾಳ; ಕೋಟಿ ರೂಪಾಯಿ ಕಳೆದುಕೊಂಡ ಟೆಕ್ಕಿ ​

ಅಹಮದಬಾದ್​: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ವಂಚನೆ ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ಜನರು ತಾವು ಕಷ್ಟಪಟ್ಟು ದುಡಿದ ಹಣವನ್ನು ಸೈಬರ್​ ಕಳ್ಳರು ದೋಚುವ ಕಥೆಗಳನ್ನು ಕೇಳುತ್ತಿರುತ್ತವೆ. ಇಂತಹವರಿಂದ ಎಚ್ಚರವಾಗಿರಬೇಕು ಎಂದು ಸರ್ಕಾರಗಳು ಎಷ್ಟೇ ಎಚ್ಚರಿಕೆ ನೀಡಿದರೂ ಸಹ ಜನರು ಮೋಸ ಹೋಗುತ್ತಿರುವ ಪ್ರಕರಣಗಳು ಮಾತ್ರ ಹೆಚ್ಚುತ್ತಿವೆ. ಹಣ ಹೂಡಿಕೆ ವಿಚಾರಕ್ಕೆ ಬಂದಾಗ ನಾವು ಅತ್ಯಂತ ಜಾಗರೂಕರಾಗಿರಬೇಕು. ದುಪ್ಪಟ್ಟು ಹಣದ ಆಸೆಗೆ ಒಳಗಾಗಿ ಪಡೆದುಕೊಳ್ಳುವುದಕ್ಕಿಂತೆ ಕಳೆದುಕೊಳ್ಳುವುದೇ ಹೆಚ್ಚು. ಇದೀಗ ಘಟನೆ ಒಂದರಲ್ಲಿ ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ ಮೂಲಕ ಪರಿಚಯವಾದ ವಂಚಕರ ಮಾತಿಗೆ ಮರುಳಾಗಿ … Continue reading ಮ್ಯಾಟ್ರಿಮೋನಿಯಲ್​ ಸೈಟ್​ಗೆ ಖದೀಮರ ಗಾಳ; ಕೋಟಿ ರೂಪಾಯಿ ಕಳೆದುಕೊಂಡ ಟೆಕ್ಕಿ ​