ಶ್ರವಣ್ಕುಮಾರ್ ನಾಳ, ಮಂಗಳೂರು ತುಂಬೆ ಡ್ಯಾಂನಲ್ಲಿ ನೇತ್ರಾವತಿ ನದಿಯ ಒಳಹರಿವು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿಗೆ ವಾಟರ್ ರೇಷನಿಂಗ್ ವ್ಯವಸ್ಥೆ ಜಾರಿಗೊಂಡಿದ್ದೇ ತಡ ಟ್ಯಾಂಕರ್ ಮಾಫಿಯಾ ಮುನ್ನೆಲೆ ಬಂದಿದೆ. ಸಧ್ಯಕ್ಕೆ ಮಂಗಳೂರಿನಲ್ಲಿ ದುಪ್ಪಟ್ಟು ಹಣ ನೀಡಿದರೆ ಮಾತ್ರ ಟ್ಯಾಂಕರ್ ನೀರು ಎಂಬ ಸ್ಥಿತಿ ನಿರ್ಮಾಣಗೊಂಡಿದೆ. ಕಳೆದ 2 ತಿಂಗಳ ಹಿಂದೆ 2 ಸಾವಿರ ಲೀಟರ್ ಟ್ಯಾಂಕರ್ ನೀರಿಗೆ 500 ರೂ., 8 ಸಾವಿರ ಲೀಟರ್ ಟ್ಯಾಂಕರ್ ನೀರಿಗೆ 2500ರೂ ಇತ್ತು. ಮೇ 5ರಿಂದ ಜಿಲ್ಲಾಡಳಿತೆದಿಂದ ಎರಡು ದಿನಗಳಿಗೊಮ್ಮೆ ನೀರು … Continue reading ಟ್ಯಾಂಕರ್ ಮಾಫಿಯಾ ಮುನ್ನೆಲೆಗೆ, ನಗರದಲ್ಲೀಗ ಟ್ಯಾಂಕರ್ಗಳದ್ದೇ ಅಬ್ಬರ, ದುಪ್ಪಟ್ಟು ಹಣ ನೀಡಿದರೆ ಮಾತ್ರ ಟ್ಯಾಂಕರ್ ನೀರು
Copy and paste this URL into your WordPress site to embed
Copy and paste this code into your site to embed