ಐಪಿಎಸ್ ಅಧಿಕಾರಿ ಎನ್ನುತ್ತಾ ವಂಚಿಸಿರುವುದು ದೃಢ; ಪೊಲೀಸರ ತನಿಖೆಯಲ್ಲಿ ಬಯಲಾದ ಇನ್ನಷ್ಟು ಮಾಹಿತಿಗಳ ವಿವರ ಇಂತಿವೆ…

ಬೆಂಗಳೂರು: ಇತ್ತೀಚೆಗೆ ಬಂಧನಕ್ಕೊಳಗಾಗಿದ್ದ ನಕಲಿ ಐಪಿಎಸ್ ಅಧಿಕಾರಿ ಶ್ರೀನಿವಾಸ್, ಭಾರತೀಯ ರೈಲ್ವೆ ಅಧಿಕಾರಿ, ವೈದ್ಯ,ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿ, ಕೇಂದ್ರ ಗುಪ್ತಚರ ವಿಭಾಗದ ಅಧಿಕಾರಿ ಎಂದು ಸಾರ್ವಜನಿಕರಿಗೆ ವಂಚಿಸಿರುವುದು ತಲಘಟ್ಟಪುರ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಈತನಿಂದ ಲಕ್ಷಾಂತರ ರೂ. ಮೌಲ್ಯದ ಐಷಾರಾಮಿ ದ್ವಿಚಕ್ರ ವಾಹನಗಳು ಹಾಗೂ 36.20 ಲಕ್ಷ ರೂ. ನಗದನ್ನು ತಲಘಟ್ಟಪುರ ಠಾಣೆ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಸಾರ್ವಜನಿಕರಿಗೆ ವಂಚಿಸಿದ ಹಣದಲ್ಲಿ ಖರೀದಿಸಿದ್ದ 54 ಲಕ್ಷ ರೂ. ಮೌಲ್ಯದ 21 ಐಫೋನ್, ಇನೋವಾ ಕಾರು, ಬಿಎಂಡ್ಲ್ಹ್ಯೂ … Continue reading ಐಪಿಎಸ್ ಅಧಿಕಾರಿ ಎನ್ನುತ್ತಾ ವಂಚಿಸಿರುವುದು ದೃಢ; ಪೊಲೀಸರ ತನಿಖೆಯಲ್ಲಿ ಬಯಲಾದ ಇನ್ನಷ್ಟು ಮಾಹಿತಿಗಳ ವಿವರ ಇಂತಿವೆ…