ಪ್ರಧಾನ ಇಂದ್ರಿಯವಾದ ಕಣ್ಣುಗಳನ್ನು ಸಂರಕ್ಷಿಸಿಕೊಳ್ಳಬೇಕಾದ್ದು ವ್ಯಕ್ತಿಯ ಮೂಲ ಕರ್ತವ್ಯ. ನೇತ್ರಗಳ ಆರೈಕೆ ಹೇಗೆ, ದೃಷ್ಟಿಶಕ್ತಿ ಕುಗ್ಗದಂತೆ ಎಚ್ಚರ ವಹಿಸುವ ಕುರಿತು ವಿವರವಾಗಿ ತಿಳಿಸಿರುವ ಆಯುರ್ವೆದವು ಸದ್ವೃತ್ತವನ್ನು ತಿಳಿಹೇಳುವ ಸಂದರ್ಭದಲ್ಲಿ ಉದಯ ಹಾಗೂ ಅಸ್ತಮಾನ ಕಾಲದಲ್ಲಿ ಸೂರ್ಯನನ್ನು ದಿಟ್ಟಿಸಿ ನೋಡಬಾರದು ಎಂದು ಆದೇಶಿಸಿದೆ! ನೋಡಲು ಅಷ್ಟೇನೂ ಕಷ್ಟವಾಗದ, ಆಗಸವು ಅಂದವಾಗಿ ಕಾಣುವ ಆ ಹೊತ್ತಿನಲ್ಲಿ ಸೂರ್ಯನನ್ನು ನೋಡಲು ಹಾತೊರೆಯುವವರಿರುತ್ತಾರೆ. ಆಗ ಸೂರ್ಯನನ್ನೇ ಕೇಂದ್ರೀಕರಿಸಿ ದೃಷ್ಟಿಯನ್ನು ನೆಡದೆ ಆಗಸವನ್ನು ಸಮಗ್ರವಾಗಿ ನೋಡಿ ಆನಂದಿಸಬಹುದಲ್ಲ? ಸೂರ್ಯನ ಪ್ರಖರ ಕಿರಣಗಳಿಂದ ಕಣ್ಣುಗಳ ಶಕ್ತಿಯನ್ನು … Continue reading ಮಂಗಲಕರ ಆಚಾರವೇ ಶೋಭೆ
Copy and paste this URL into your WordPress site to embed
Copy and paste this code into your site to embed