108 ಆ್ಯಂಬ್ಯುಲೆನ್ಸ್​ ಸಿಬ್ಬಂದಿಯನ್ನು ರೆಡ್​ಹ್ಯಾಂಡ್​ ಆಗಿ ಹಿಡಿದ ತಹಶೀಲ್ದಾರ್​..!

ತುಮಕೂರು: 108 ಆ್ಯಂಬ್ಯುಲೆನ್ಸ್​ ಸೇವೆಯನ್ನು ಶುರು ಮಾಡಿದ್ದೇ ರೋಗಿಗಳಿಗೆ ತಕ್ಷಣ ಚಿಕಿತ್ಸೆ ಲಭ್ಯ ಆಗಲಿ ಎಂದು. ಆದರೆ ಇಲ್ಲಿ ಮಾತ್ರ ಆ್ಯಂಬುಲೆನ್ಸ್​ನವರು 1 ಗಂಟೆ ಕಾಯಲು ಹೇಳಿದ್ದಾರೆ! ಕೆಲವು ದಿನಗಳಿಂದ ಕೊರಟಗೆರೆ ತಾಲೂಕಿನ ತಹಶೀಲ್ದಾರ್​ ನಹೀದಾ ಜಂ ಜಂ ಅವರಿಗೆ ರೋಗಿಗಳಿಂದ ಆ್ಯಂಬ್ಯುಲೆನ್ಸ್​ ಬಗ್ಗೆ ಹತ್ತಾರು ದೂರುಗಳು ಬರುತ್ತಿದ್ದವು. ಈ ಹಿನ್ನೆಲೆ ತಹಶೀಲ್ದಾರ್ ಸ್ವತಃ ರಿಯಾಲಿಟಿ ಚೆಕ್​ಗೆ ಇಳಿದಿದ್ದಾರೆ. ಈ ಸಂದರ್ಭ ರಿಯಾಲಿಟಿ ಚೆಕ್ ನಲ್ಲಿ 108 ಆಂಬ್ಯುಲೆನ್ಸ್ ಸೇವೆ ಸಿಬ್ಬಂದಿಯ ನಿರ್ಲಕ್ಷ್ಯ ಬಯಲಾಗಿದೆ. ತಹಶೀಲ್ದಾರ್ ನಹೀದಾ, … Continue reading 108 ಆ್ಯಂಬ್ಯುಲೆನ್ಸ್​ ಸಿಬ್ಬಂದಿಯನ್ನು ರೆಡ್​ಹ್ಯಾಂಡ್​ ಆಗಿ ಹಿಡಿದ ತಹಶೀಲ್ದಾರ್​..!