ಸುಳ್ಳು ಹೇಳಿ ಬಾಯ್​ಫ್ರೆಂಡ್​​ ನೋಡಲು ಹೋದ ಬ್ಯೂಟಿಷಿಯನ್ ದುರಂತ ಅಂತ್ಯ: ಅಸಲಿ ಕಾರಣ ಬಹಿರಂಗ!​

ಕೊಟ್ಟಿಯಂ: ಕೇರಳವನ್ನೇ ಬೆಚ್ಚಿಬೀಳಿಸಿದ್ದ ಬ್ಯೂಟಿಷಿಯನ್​ ಸುಚಿತ್ರಾ ಪಿಲ್ಲೈ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವು ಬುಧವಾರ ಚಾರ್ಜ್​ಶೀಟ್ ಸಲ್ಲಿಸಿದೆ. ಸುಚಿತ್ರಾ (40) ಕೊಲ್ಲಂನ ಕೊಟ್ಟಿಯಂ ಬಳಿಯಿರುವ ಥ್ರಿಕ್ಕೊವಿಲ್ವಟ್ಟಂ ಪಟ್ಟಣದ ನಿವಾಸಿ. ವೃತ್ತಿಯಲ್ಲಿ ಬ್ಯೂಟಿಷಿಯನ್​ ಆಗಿದ್ದ ಸುಚಿತ್ರಾ ಅವರ ಮೃತದೇಹ ಕಾಲುಗಳನ್ನು ಕತ್ತರಿಸಿ, ಅರ್ಧ ದೇಹ ಸುಟ್ಟು, ಹೂತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಕೊಲೆ ತಪ್ಪೊಪ್ಪಿಗೆ ಆಧಾರದ ಮೇಲೆ ಪಲಕ್ಕಾಡ್​ ಜಿಲ್ಲೆಯ ಸಂಗೀತ ಶಿಕ್ಷಕನನ್ನು ವಶಕ್ಕೆ ಪಡೆಯಲಾಗಿತ್ತು. ಇದನ್ನೂ ಓದಿ: ಕೇಂದ್ರ ಸರ್ಕಾರ ಅನ್​ಲಾಕ್​ ಮಾಡುತ್ತಿರುವ … Continue reading ಸುಳ್ಳು ಹೇಳಿ ಬಾಯ್​ಫ್ರೆಂಡ್​​ ನೋಡಲು ಹೋದ ಬ್ಯೂಟಿಷಿಯನ್ ದುರಂತ ಅಂತ್ಯ: ಅಸಲಿ ಕಾರಣ ಬಹಿರಂಗ!​