ಆಪ್​ನಿಂದ ರಾಜ್ಯಸಭೆಗೆ ಸ್ವಾತಿ ಮಲಿವಾಲ್: ಜೈಲ್​ನಿಂದಲೇ ಸ್ಪರ್ಧಿಸುವ ಆಮ್ ​ಆದ್ಮಿ ನಾಯಕ ಯಾರು?

ನವದೆಹಲಿ: ಆಪ್​ನಿಂದ ರಾಜ್ಯಸಭೆಗೆ ಕಳೂಹಿಸಲು ಎರಡನೇ ಅವಧಿಗೆ ಸಂಜಯ್ ಸಿಂಗ್ ಮತ್ತು ಎನ್‌.ಡಿ.ಗುಪ್ತಾರ ಹೆಸರು ಅಂತಿಮಗೊಳಿಸಿದ್ದು, ಸುಶೀಲ್ ಕುಮಾರ್ ಗುಪ್ತಾ ಬದಲಿಗೆ ಸ್ವಾತಿ ಮಲಿವಾಲ್ ಅವರನ್ನು ಆರಿಸಿ ಕಳೂಹಿಸಲು ಪಕ್ಷ ನಿರ್ಧರಿಸಿದೆ. ಇದನ್ನೂ ಓದಿ: 85 ಐಐಟಿ ಪಧವೀದರರಿಗೆ 1ಕೋಟಿ ರೂ.ವೇತನ ಪ್ಯಾಕೇಜ್! ಕ್ಯಾಂಪಸ್​ನಲ್ಲೇ ಉದ್ಯೋಗ! ವಿವರ ಇಲ್ಲಿದೆ ನೋಡಿ.. ಜ.19 ರಂದು ನಡೆಯಲಿರುವ ಚುನಾವಣೆಗೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಜಕೀಯ … Continue reading ಆಪ್​ನಿಂದ ರಾಜ್ಯಸಭೆಗೆ ಸ್ವಾತಿ ಮಲಿವಾಲ್: ಜೈಲ್​ನಿಂದಲೇ ಸ್ಪರ್ಧಿಸುವ ಆಮ್ ​ಆದ್ಮಿ ನಾಯಕ ಯಾರು?