ಆಪ್ನಿಂದ ರಾಜ್ಯಸಭೆಗೆ ಸ್ವಾತಿ ಮಲಿವಾಲ್: ಜೈಲ್ನಿಂದಲೇ ಸ್ಪರ್ಧಿಸುವ ಆಮ್ ಆದ್ಮಿ ನಾಯಕ ಯಾರು?
ನವದೆಹಲಿ: ಆಪ್ನಿಂದ ರಾಜ್ಯಸಭೆಗೆ ಕಳೂಹಿಸಲು ಎರಡನೇ ಅವಧಿಗೆ ಸಂಜಯ್ ಸಿಂಗ್ ಮತ್ತು ಎನ್.ಡಿ.ಗುಪ್ತಾರ ಹೆಸರು ಅಂತಿಮಗೊಳಿಸಿದ್ದು, ಸುಶೀಲ್ ಕುಮಾರ್ ಗುಪ್ತಾ ಬದಲಿಗೆ ಸ್ವಾತಿ ಮಲಿವಾಲ್ ಅವರನ್ನು ಆರಿಸಿ ಕಳೂಹಿಸಲು ಪಕ್ಷ ನಿರ್ಧರಿಸಿದೆ. ಇದನ್ನೂ ಓದಿ: 85 ಐಐಟಿ ಪಧವೀದರರಿಗೆ 1ಕೋಟಿ ರೂ.ವೇತನ ಪ್ಯಾಕೇಜ್! ಕ್ಯಾಂಪಸ್ನಲ್ಲೇ ಉದ್ಯೋಗ! ವಿವರ ಇಲ್ಲಿದೆ ನೋಡಿ.. ಜ.19 ರಂದು ನಡೆಯಲಿರುವ ಚುನಾವಣೆಗೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಜಕೀಯ … Continue reading ಆಪ್ನಿಂದ ರಾಜ್ಯಸಭೆಗೆ ಸ್ವಾತಿ ಮಲಿವಾಲ್: ಜೈಲ್ನಿಂದಲೇ ಸ್ಪರ್ಧಿಸುವ ಆಮ್ ಆದ್ಮಿ ನಾಯಕ ಯಾರು?
Copy and paste this URL into your WordPress site to embed
Copy and paste this code into your site to embed