ಸ್ವಸ್ತಿಕ್​ ಚಿಹ್ನೆ ತಂದ ಆಪತ್ತು; ಸಮಸ್ಯೆಯಲ್ಲಿ ಸಿಲುಕಿಕೊಂಡ ಭಾರತ ಮೂಲದ ಕುಟುಂಬ

ಜೆಡ್ಡಾ: ಸ್ವಸ್ತಿಕ ಚಿಹ್ನೆಯೂ ಭಾರತೀಯರ ಪಾಲಿಗೆ ಮಂಗಳಕರವಾಗಿದ್ದು ಹಿಂದೂ ಧರ್ಮದಲ್ಲಿ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ ಹೊಸ ವಾಹನ ಹಾಗೂ ಗೃಹಪ್ರವೇಶದ ಸಮಯದಲ್ಲಿ ಮನೆಯ ದ್ವಾರದ ಮೇಲೆ ಮುದ್ರಿಸಲಾಗುತ್ತದೆ. ಇದೀಗ ಇದೇ ಸ್ವಸ್ತಿಕ್​​ ಚಿಹ್ನೆಯೂ ಭಅರಥಿಯ ಮೂಲದವರಿಗೆ ಕಂಟಕವಾಗಿದ್ದು ಸಹಾಯಕ್ಕಾಗಿ ಕುಟುಂಬಸ್ಥರು ಅಂಗಲಾಚುತ್ತಿದ್ದಾರೆ. ಚಿಹ್ನೆ ತಂದ ಆಪತ್ತು ವೃತ್ತಿಯಲ್ಲಿ ಇಂಜಿನಿಯರ್​ ಆಗಿರುವ ಗುಂಟೂರು ಮೂಲದ ಅರವಿಂದ್​ ಇತ್ತೀಚಿಗೆ ಸೌದಿ ಅರೇಬಿಯಾದಲ್ಲಿರುವ ಪೂರ್ವ ಪ್ರಾಂತ್ಯಕ್ಕೆ ತಮ್ಮ ಫ್ಲ್ಯಾಟ್​ಅನ್ನು ಬದಲಾಯಿಸಿದ್ದರು. ತಮ್ಮ ಮನೆಯ ಬಾಗಿಲಿನ ಮೇಲೆ ಸ್ವಸ್ತಿಕ್​ ಚಿಹ್ನೆಯನ್ನು ಸಹ ಬರದು … Continue reading ಸ್ವಸ್ತಿಕ್​ ಚಿಹ್ನೆ ತಂದ ಆಪತ್ತು; ಸಮಸ್ಯೆಯಲ್ಲಿ ಸಿಲುಕಿಕೊಂಡ ಭಾರತ ಮೂಲದ ಕುಟುಂಬ