ಮತ್ತೆ ಶುರುವಾಗಲಿದೆ ಮಿಡತೆ ದಾಳಿ : ಭಾರತಕ್ಕೆ ಎಫ್​ಎಒ ಎಚ್ಚರಿಕೆ

ಜೈಸಲ್ಮೇರ್: ಜಗತ್ತಿಗೇ ಇದು ವಿಷಮಕಾಲ ಎನ್ನಬಹುದು. ಭಾರತಕ್ಕೂ ಅಷ್ಟೇ. COVID-19 ಸಾಂಕ್ರಾಮಿಕ ರೋಗದ ಜತೆ ಜತೆಗೇ ಇದು ಹಲವು ಅಪಾಯಗಳನ್ನು ಎದುರಿಸುತ್ತಿದೆ. ಅವುಗಳ ಪೈಕಿ ಮಿಡತೆ ದಾಳಿ ಒಂದು. ವಿಶ್ವಸಂಸ್ಥೆಯ ಏಜೆನ್ಸಿಯಾದ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ದಕ್ಷಿಣ ಆಫ್ರಿಕಾದಿಂದ ಮಿಡತೆಗಳು ರಾಜಸ್ಥಾನಕ್ಕೆ ಬರಲಿವೆ ಎಂದು ಎಚ್ಚರಿಕೆ ನೀಡಿದೆ. ಎಫ್‌ಎಒದ ಈ ಎಚ್ಚರಿಕೆಯ ಸೂಚನೆಯಿಂದ ರೈತರು ಮತ್ತು ಅಧಿಕಾರಿಗಳು ಆತಂಕಕ್ಕೊಳಗಾಗಿದ್ದಾರೆ. ಸುದ್ದಿಸಂಸ್ಥೆಯೊಂದರ ವರದಿಯ ಪ್ರಕಾರ, ಮಿಡತೆಗಳ ಹಿಂಡು ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದಿಂದ ಜೈಸಲ್ಮೇರ್-ಬಾರ್ಮರ್ ಅನ್ನು ಪ್ರವೇಶಿಸುತ್ತವೆ. … Continue reading ಮತ್ತೆ ಶುರುವಾಗಲಿದೆ ಮಿಡತೆ ದಾಳಿ : ಭಾರತಕ್ಕೆ ಎಫ್​ಎಒ ಎಚ್ಚರಿಕೆ