ಕರೊನಾ ಪರೀಕ್ಷೆ ಮಾಡುವಾಗ ಮೂಗಿನೊಳಗೆ ಮುರಿದ ಸ್ವಾಬ್ ಸ್ಟಿಕ್! ಇದು ಬಹಳ ನೋವಿನ ಕಥೆ
ಕರೀಂನಗರ : ಕೋವಿಡ್ ಪರೀಕ್ಷೆ ಮಾಡುವಾಗ ಮೂಗಿನೊಳಗೆ ಹಾಕಿದ ಸ್ವಾಬ್ ಸ್ಟಿಕ್ ಮುರಿದು ಸಿಕ್ಕಿಹಾಕಿಕೊಂಡು ಹಿಂಸೆ ನೀಡಿದ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ನಡೆದಿದೆ. ಹಳ್ಳಿಯವರಿಗೆ ಕೋವಿಡ್ ಪರೀಕ್ಷೆ ಆಯೋಜಿಸಿ ಮೊದಲು ತಾವೇ ಪರೀಕ್ಷೆ ಮಾಡಿಸಿಕೊಂಡು ಮಾದರಿಯಾಗಲು ಹೊರಟ ಸರ್ಪಂಚ್ ಒಬ್ಬರು, ಹೀಗೆ ನರಕಯಾತನೆ ಅನುಭವಿಸಿದ್ದಾರೆ. ಕರೀಂನಗರ ಜಿಲ್ಲೆಯ ರಾಮಡುಗು ಮಂಡಲದಲ್ಲಿರುವ ವೆಂಕಟರೋಪಲ್ಲಿ ಪಂಚಾಯಿತಿಯ ಅಧ್ಯಕ್ಷ ಜುವಾಜಿ ಶೇಖರ್ ಅವರು, ಶುಕ್ತವಾರದಂದು ಹಳ್ಳಿಯಲ್ಲಿ ಕರೊನಾ ರಾಪಿಡ್ ಆ್ಯಂಟಿಜನ್ ಟೆಸ್ಟ್ ಶಿಬಿರವನ್ನು ಆಯೋಜಿಸಿದ್ದರು. ಸ್ಥಳೀಯ ಗೋಪಾಲ್ರಾವ್ಪೇಟ್ನ ಪ್ರಾಥಮಿಕ ಆರೋಗ್ಯ … Continue reading ಕರೊನಾ ಪರೀಕ್ಷೆ ಮಾಡುವಾಗ ಮೂಗಿನೊಳಗೆ ಮುರಿದ ಸ್ವಾಬ್ ಸ್ಟಿಕ್! ಇದು ಬಹಳ ನೋವಿನ ಕಥೆ
Copy and paste this URL into your WordPress site to embed
Copy and paste this code into your site to embed