ಪೈಲ್ವಾನ್​ಗಳಿಗೆ ನೀಡುವ ಆಹಾರವೇ ಬೇಕೆಂದ ಸುಶೀಲ್​, ಪೊಲೀಸ್​ ಕಸ್ಟಡಿಯಲ್ಲೇ ಬರ್ತ್​ಡೇ!

ನವದೆಹಲಿ: ಕೊಲೆ ಪ್ರಕರಣದಲ್ಲಿ ದೆಹಲಿ ಪೊಲೀಸರಿಂದ ಬಂಧಿತರಾಗಿರುವ ಒಲಿಂಪಿಕ್ಸ್​ ಅವಳಿ ಪದಕ ವಿಜೇತ ಕುಸ್ತಿಪಟು ಸುಶೀಲ್​ ಕುಮಾರ್​, ಲಾಕ್​ಅಪ್​ನಲ್ಲೂ ತಮಗೆ ಪೈಲ್ವಾನರಿಗೆ ನೀಡಲಾಗುವ ಪೌಷ್ಠಿಕ ಆಹಾರಗಳನ್ನೇ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಆದರೆ ಪೊಲೀಸರು ಇದನ್ನು ನಿರಾಕರಿಸಿದ್ದು, ಪೊಲೀಸ್​ ಮೆಸ್​ನಲ್ಲಿ ಲಭ್ಯವಿರುವ ಆಹಾರಗಳನ್ನೇ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಸುಶೀಲ್​ ಕುಮಾರ್​ ಬುಧವಾರ 39ನೇ ಜನ್ಮದಿನದ ಸಂಭ್ರಮದಲ್ಲಿರಬೇಕಾಗಿತ್ತು. ಆದರೆ ಕ್ರೈಮ್​​ ಬ್ರಾಂಚ್​ ತನಿಖೆ ಎದುರಿಸುತ್ತಿರುವ ಸುಶೀಲ್​ ಲಾಕ್​ಅಪ್​ನಲ್ಲೇ ಜನ್ಮದಿನವನ್ನು ಕಳೆಯಬೇಕಾಯಿತು. ಅವರು ಸದ್ಯ 6 ದಿನಗಳ ಪೊಲೀಸ್​ ಕಸ್ಟಡಿಯಲ್ಲಿದ್ದಾರೆ. ಜನ್ಮದಿನದಂದು … Continue reading ಪೈಲ್ವಾನ್​ಗಳಿಗೆ ನೀಡುವ ಆಹಾರವೇ ಬೇಕೆಂದ ಸುಶೀಲ್​, ಪೊಲೀಸ್​ ಕಸ್ಟಡಿಯಲ್ಲೇ ಬರ್ತ್​ಡೇ!