ಪೈಲ್ವಾನ್ಗಳಿಗೆ ನೀಡುವ ಆಹಾರವೇ ಬೇಕೆಂದ ಸುಶೀಲ್, ಪೊಲೀಸ್ ಕಸ್ಟಡಿಯಲ್ಲೇ ಬರ್ತ್ಡೇ!
ನವದೆಹಲಿ: ಕೊಲೆ ಪ್ರಕರಣದಲ್ಲಿ ದೆಹಲಿ ಪೊಲೀಸರಿಂದ ಬಂಧಿತರಾಗಿರುವ ಒಲಿಂಪಿಕ್ಸ್ ಅವಳಿ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್, ಲಾಕ್ಅಪ್ನಲ್ಲೂ ತಮಗೆ ಪೈಲ್ವಾನರಿಗೆ ನೀಡಲಾಗುವ ಪೌಷ್ಠಿಕ ಆಹಾರಗಳನ್ನೇ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಆದರೆ ಪೊಲೀಸರು ಇದನ್ನು ನಿರಾಕರಿಸಿದ್ದು, ಪೊಲೀಸ್ ಮೆಸ್ನಲ್ಲಿ ಲಭ್ಯವಿರುವ ಆಹಾರಗಳನ್ನೇ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಸುಶೀಲ್ ಕುಮಾರ್ ಬುಧವಾರ 39ನೇ ಜನ್ಮದಿನದ ಸಂಭ್ರಮದಲ್ಲಿರಬೇಕಾಗಿತ್ತು. ಆದರೆ ಕ್ರೈಮ್ ಬ್ರಾಂಚ್ ತನಿಖೆ ಎದುರಿಸುತ್ತಿರುವ ಸುಶೀಲ್ ಲಾಕ್ಅಪ್ನಲ್ಲೇ ಜನ್ಮದಿನವನ್ನು ಕಳೆಯಬೇಕಾಯಿತು. ಅವರು ಸದ್ಯ 6 ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಜನ್ಮದಿನದಂದು … Continue reading ಪೈಲ್ವಾನ್ಗಳಿಗೆ ನೀಡುವ ಆಹಾರವೇ ಬೇಕೆಂದ ಸುಶೀಲ್, ಪೊಲೀಸ್ ಕಸ್ಟಡಿಯಲ್ಲೇ ಬರ್ತ್ಡೇ!
Copy and paste this URL into your WordPress site to embed
Copy and paste this code into your site to embed