ನ್ಯಾಯ​ ಸಿಕ್ಕಿಲ್ಲ ಅಂತ ನಟ ಸುಶಾಂತ್​ ಗೆಳೆಯರ ಗಾಂಧಿಗಿರಿ, ಅ. 2ರಂದೇ ಹಿಡಿಯಲಿದ್ದಾರೆ ಆ ದಾರಿ..

ಮುಂಬೈ: ನಟ ಸುಶಾಂತ್ ಸಿಂಗ್​ ರಜಪೂತ್ ಅವರ ಸಾವು ಕೊಲೆಯೋ, ಆತ್ಮಹತ್ಯೆಯೋ? ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಹಲವಾರು ಸಂಸ್ಥೆಗಳಿಂದ ತನಿಖೆ ನಡೆಯುತ್ತಿದ್ದರೂ ಉತ್ತರ ಸಿಕ್ಕಿಲ್ಲ. ಹಾಗಂತ ಸುಮ್ಮನಿರಲಾಗದೆ ಸುಶಾಂತ್​ ಗೆಳೆಯರಿಬ್ಬರು ‘ಗಾಂಧಿಗಿರಿ’ಗೆ ಮುಂದಾಗಿದ್ದಾರೆ. ಸುಶಾಂತ್ ಗೆಳೆಯರಾದ ಗಣೇಶ್​ ಹಿವಾಕರ್​ ಮತ್ತು ಅಂಕಿತ್ ಆಚಾರ್ಯ ಎಂಬವರೇ ‘ಗಾಂಧಿಗಿರಿ’ಗೆ ಮುಂದಾದವರು. ಮಾದಕವಸ್ತು ನಿಯಂತ್ರಣ ವಿಭಾಗ (ಎನ್​ಸಿಬಿ) ತನಿಖೆ ನಡೆಸುತ್ತಿದ್ದರೂ ಅಲ್ಲಿಂದ ನಮಗಿನ್ನೂ ಯಾವುದೇ ಅಪ್​ಡೇಟ್​ ಸರಿಯಾಗಿ ಸಿಕ್ಕಿಲ್ಲ. ಹೀಗಾಗಿ ನಾವು ಈ ಹಾದಿ ಹಿಡಿದಿದ್ದೇವೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ. ವಿಡಿಯೋ … Continue reading ನ್ಯಾಯ​ ಸಿಕ್ಕಿಲ್ಲ ಅಂತ ನಟ ಸುಶಾಂತ್​ ಗೆಳೆಯರ ಗಾಂಧಿಗಿರಿ, ಅ. 2ರಂದೇ ಹಿಡಿಯಲಿದ್ದಾರೆ ಆ ದಾರಿ..