“ಒಬ್ಬರ ಶಿಫ್ಟ್ ರಾತ್ರಿಯಾದರೆ ಇನ್ನೊಬ್ಬರದ್ದು ಬೆಳಗ್ಗೆ, ಮದುವೆ ಮುರಿಯುವ ಮುನ್ನ ಜತೆಗಿರಲು ಪ್ರಯತ್ನಿಸಿ” ಎಂದ ನ್ಯಾಯಾಲಯ!

ನವದೆಹಲಿ: ಟೆಕ್ಕಿ ದಂಪತಿಗೆ ತಮ್ಮ ಮದುವೆ ಸಫಲವಾಗಲು ಎರಡನೇ ಬಾರಿ ಪ್ರಯತ್ನ ಪಡುವಂತೆ ಸುಪ್ರೀಂ ಕೋರ್ಟ್ ಒತ್ತಾಯಿಸಿದೆ.  ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್ ಮತ್ತು ಬಿವಿ ನಾಗರತ್ನ ಅವರ ಪೀಠವು ಈ ತೀರ್ಪು ಹಾಗೂ ಸಲಹೆಯನ್ನು ನೀಡಿದೆ. ಪತಿ ಮತ್ತು ಪತ್ನಿ ಇಬ್ಬರೂ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿದ್ದು, ಒಬ್ಬರು ಹಗಲು ಮತ್ತು ಇನ್ನೊಬ್ಬರು ರಾತ್ರಿ ಕರ್ತವ್ಯಕ್ಕೆ ಹೋಗುತ್ತಾರೆ. ವಿಚಾರಣೆಯ ಸಂದರ್ಭದಲ್ಲಿ, ಪೀಠವು ವಿಚ್ಛೇದನವನ್ನು ತೆಗೆದುಕೊಳ್ಳುವ ಬದಲು ಮದುವೆ ಉಳಿಸಿಕೊಳ್ಳಲು ಎರಡನೇ ಬಾರಿ ಪ್ರಯತ್ನಪಡುವ ಬಗ್ಗೆ ಯೋಚಿಸುವಂತೆ ದಂಪತಿಗಳಿಗೆ ಸಲಹೆ … Continue reading “ಒಬ್ಬರ ಶಿಫ್ಟ್ ರಾತ್ರಿಯಾದರೆ ಇನ್ನೊಬ್ಬರದ್ದು ಬೆಳಗ್ಗೆ, ಮದುವೆ ಮುರಿಯುವ ಮುನ್ನ ಜತೆಗಿರಲು ಪ್ರಯತ್ನಿಸಿ” ಎಂದ ನ್ಯಾಯಾಲಯ!