ಅಂಬಿ-ವಿಷ್ಣು ಸ್ನೇಹ-ಬಾಂಧವ್ಯಕ್ಕೆ ಮಸಿ ಬೆಳೆಯೋದು ಬೇಡ …

ಅಂಬರೀಶ್ ಸ್ಮಾರಕ ನಿರ್ಮಾಣಕ್ಕಾಗಿ ಕಂಠೀರವ ಸ್ಟುಡಿಯೋ ಆವರಣದಲ್ಲಿ 1.34 ಎಕರೆ ಜಾಗ ಮತ್ತು 5 ಕೋಟಿ ರೂಪಾಯಿ ಅನುದಾನವನ್ನು ರಾಜ್ಯ ಸರ್ಕಾರ ಇಂದು ಮಂಜೂರು ಮಾಡಿರುವುದು ಎಲ್ಲರಿಗೂ ಗೊತ್ತೇ ಇದೆ. ಇದನ್ನೂ ಓದಿ: ಅಂಬರೀಶ್ ಸ್ಮಾರಕ ನಿರ್ಮಾಣ ಎಲ್ಲಿ? ಎಷ್ಟು ವೆಚ್ಚದಲ್ಲಿ ಆಗಲಿದೆ ಗೊತ್ತಾ? ಅಂಬರೀಶ್​ ಅವರ ಸ್ಮಾರಕಗೆ ಸರ್ಕಾರದಿಂದ ನೆರವು ಸಿಗುತ್ತಿದ್ದಂತೆಯೇ, ಕೆಲವರು ಅಪಸ್ವರ ಎತ್ತಿದ್ದಾರೆ. ವಿಷ್ಣುವರ್ಧನ್​ ಅವರು ನಿಧನರಾಗಿ 10 ವರ್ಷಗಳ ನಂತರ ಅವರ ಸ್ಮಾರಕದ ಕೆಲಸ ಪ್ರಾರಂಭವಾಗಿದೆ. ಆದರೆ, ಅಂಬರೀಶ್​ ಅವರು ನಿಧನರಾಗಿ … Continue reading ಅಂಬಿ-ವಿಷ್ಣು ಸ್ನೇಹ-ಬಾಂಧವ್ಯಕ್ಕೆ ಮಸಿ ಬೆಳೆಯೋದು ಬೇಡ …