ಮಗನ ಪರವಾಗಿ ಹೀಗೊಂದು ಮನವಿ ಮಾಡಿಕೊಂಡ್ರು ಸುಮಲತಾ ಅಂಬರೀಷ್​..

ಬೆಂಗಳೂರು: ಸಂಸದೆಯೂ ಆಗಿರುವ ನಟಿ ಸುಮಲತಾ ಅಂಬರೀಷ್​ ಇದೀಗ ತಮ್ಮ ಮಗನ ಪರವಾಗಿ ಒಂದು ಮನವಿಯನ್ನು ಮಾಡಿಕೊಂಡಿದ್ದಾರೆ. ಮಾತ್ರವಲ್ಲ, ದಾರಿ ತಪ್ಪಿಸುವುದು ಸರಿಯಲ್ಲ ಎಂಬ ಕಿವಿಮಾತನ್ನು ಕೂಡ ಹೇಳಿದ್ದಾರೆ. ಸಂಸದೆ ಸುಮಲತಾ ಹೀಗೊಂದು ಮನವಿ ಮಾಡಿಕೊಳ್ಳಲು ಪ್ರಮುಖ ಕಾರಣ ಒಂದು ಟ್ವೀಟ್. ಇಂದು ತೆರೆ ಕಂಡಿರುವ ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ಅಭಿನಯದ ಕಾಂತಾರ ಸಿನಿಮಾಗೆ ಮೆಚ್ಚುಗೆ ಸೂಚಿಸಿ ಅಭಿಷೇಕ್ ಅಂಬರೀಷ್ ಎಂಬ ಟ್ವಿಟರ್​ ಹ್ಯಾಂಡಲ್​ನಿಂದ ಒಂದು ಟ್ವೀಟ್ ಆಗಿದ್ದರಿಂದ ಸುಮಲತಾ ಹೀಗೊಂದು ಮನವಿ ಮಾಡಿಕೊಂಡಿದ್ದಾರೆ. ಇದು … Continue reading ಮಗನ ಪರವಾಗಿ ಹೀಗೊಂದು ಮನವಿ ಮಾಡಿಕೊಂಡ್ರು ಸುಮಲತಾ ಅಂಬರೀಷ್​..