ಕರ್ನಾಟಕದಲ್ಲಿ ಮೊದಲು ಒಮಿಕ್ರಾನ್ ಪತ್ತೆಯಾಗಿದ್ದೇಕೆ? ಆರೋಗ್ಯ ಸಚಿವರು ಹೇಳಿದ್ದಿದು

ಬೆಂಗಳೂರು: ಈಗಾಗಲೇ ಹಲವು ದೇಶಗಳಲ್ಲಿ ಹಬ್ಬಿರುವ ಒಮಿಕ್ರಾನ್​ ವೇರಿಯೆಂಟ್​ ಭಾರತಕ್ಕೂ ಬರಲೇ ಬೇಕಿತ್ತು, ಬಂದಿದೆ. ಈ ಬಗ್ಗೆ ಆತಂಕ, ಊಹಾಪೋಹಗಳು ಮತ್ತು ಗೊಂದಲದ ಅಗತ್ಯ ಇಲ್ಲ. ಸದ್ಯಕ್ಕೆ ಕಂಡುಬಂದಿರುವಂತೆ ಒಮಿಕ್ರಾನ್​ನಿಂದ ಮೆದು ಲಕ್ಷಣಗಳುಂಟಾಗಿದ್ದು, ಸೋಂಕಿನ ತೀವ್ರತೆ ಕಡಿಮೆ ಇದೆ. ರಾಜ್ಯ ಸರ್ಕಾರ ಪರಿಸ್ಥಿತಿಯ ಬಗ್ಗೆ ಪೂರ್ಣ ನಿಗಾ ವಹಿಸಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್​ ಹೇಳಿದ್ದಾರೆ. ಭಾರತದ ಮೊದಲ ಎರಡು ಒಮಿಕ್ರಾನ್​ ಪ್ರಕರಣಗಳು ಕರ್ನಾಟಕದಲ್ಲೇ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವರು, “ಭಾರತಕ್ಕೆ ಪ್ರತಿ … Continue reading ಕರ್ನಾಟಕದಲ್ಲಿ ಮೊದಲು ಒಮಿಕ್ರಾನ್ ಪತ್ತೆಯಾಗಿದ್ದೇಕೆ? ಆರೋಗ್ಯ ಸಚಿವರು ಹೇಳಿದ್ದಿದು