ಕರ್ನಾಟಕದಲ್ಲಿ ಮೊದಲು ಒಮಿಕ್ರಾನ್ ಪತ್ತೆಯಾಗಿದ್ದೇಕೆ? ಆರೋಗ್ಯ ಸಚಿವರು ಹೇಳಿದ್ದಿದು
ಬೆಂಗಳೂರು: ಈಗಾಗಲೇ ಹಲವು ದೇಶಗಳಲ್ಲಿ ಹಬ್ಬಿರುವ ಒಮಿಕ್ರಾನ್ ವೇರಿಯೆಂಟ್ ಭಾರತಕ್ಕೂ ಬರಲೇ ಬೇಕಿತ್ತು, ಬಂದಿದೆ. ಈ ಬಗ್ಗೆ ಆತಂಕ, ಊಹಾಪೋಹಗಳು ಮತ್ತು ಗೊಂದಲದ ಅಗತ್ಯ ಇಲ್ಲ. ಸದ್ಯಕ್ಕೆ ಕಂಡುಬಂದಿರುವಂತೆ ಒಮಿಕ್ರಾನ್ನಿಂದ ಮೆದು ಲಕ್ಷಣಗಳುಂಟಾಗಿದ್ದು, ಸೋಂಕಿನ ತೀವ್ರತೆ ಕಡಿಮೆ ಇದೆ. ರಾಜ್ಯ ಸರ್ಕಾರ ಪರಿಸ್ಥಿತಿಯ ಬಗ್ಗೆ ಪೂರ್ಣ ನಿಗಾ ವಹಿಸಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ. ಭಾರತದ ಮೊದಲ ಎರಡು ಒಮಿಕ್ರಾನ್ ಪ್ರಕರಣಗಳು ಕರ್ನಾಟಕದಲ್ಲೇ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವರು, “ಭಾರತಕ್ಕೆ ಪ್ರತಿ … Continue reading ಕರ್ನಾಟಕದಲ್ಲಿ ಮೊದಲು ಒಮಿಕ್ರಾನ್ ಪತ್ತೆಯಾಗಿದ್ದೇಕೆ? ಆರೋಗ್ಯ ಸಚಿವರು ಹೇಳಿದ್ದಿದು
Copy and paste this URL into your WordPress site to embed
Copy and paste this code into your site to embed