ಇದು ಸತ್ವಪರೀಕ್ಷೆಯ ವರ್ಷ … ಹಾಗಂತ ಸುದೀಪ್​ ಹೇಳಿದ್ದ್ಯಾಕೆ?

ಇಂದು ವರಮಹಾಲಕ್ಷ್ಮೀ ಹಬ್ಬ. ಕನ್ನಡಿಗರ ಪಾಲಿಗೆ ಬಹಳ ವಿಶೇಷವಾದ ಹಬ್ಬ. ಎಲ್ಲವೂ ಚೆನ್ನಾಗಿದ್ದರೆ ಬಹಳ ಸಂಭ್ರಮದಿಂದ ಈ ಹಬ್ಬವನ್ನು ನಾಡಿನಾದ್ಯಂತ ಆಚರಿಸಲಾಗುತಿತ್ತು. ಆದರೆ, ಕರೊನಾ ಕಾರ್ಮೋಡವಿರುವುದರಿಂದ ಈ ಬಾರಿ ಅಂತಹ ಸಂಭ್ರಮ ಕಾಣುತ್ತಿಲ್ಲ. ಇದನ್ನೂ ಓದಿ: ನಮ್ದೇ ದಾರಿ, ನಮ್ದೇ ಸವಾರಿ … ‘ಯುವರತ್ನ’ ಚಿತ್ರದ ಹೊಸ ಪೋಸ್ಟರ್​ ಬಂತು ಸಿನಿಮಾ ಕಲಾವಿದರು, ಹಬ್ಬಗಳ ಸಂದರ್ಭದಲ್ಲಿ ಜನತೆಗೆ ಮತ್ತು ಅಭಿಮಾನಿಗಳಿಗೆ ಶುಭ ಕೋರುವುದು ಸಹಜ. ಈ ಬಾರಿ ಸಹ ಅದು ಮುಂದುವರೆದಿದೆ. ಪ್ರಮುಖವಾಗಿ ನಟ ಸುದೀಪ್​ ಈ ಬಾರಿ … Continue reading ಇದು ಸತ್ವಪರೀಕ್ಷೆಯ ವರ್ಷ … ಹಾಗಂತ ಸುದೀಪ್​ ಹೇಳಿದ್ದ್ಯಾಕೆ?