ಜೀವನವನ್ನು ಎಂಜಾಯ್ ಮಾಡಿ… ಸಮಯ ಅನ್ನೋದು ಮತ್ತೆ ಸಿಗಲ್ಲ; ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಸುದೀಪ್
ಕಟೀಲು(ದ.ಕ) : ಕೋಟ್ಯಂತರ ರೂ ಖರ್ಚು ಮಾಡಿ ಸಂಸ್ಥೆ ಹುಟ್ಟು ಹಾಕುವುದು ಮುಖ್ಯವಲ್ಲ. ಸಂಸ್ಥೆ ಕಟ್ಟಲಿಕ್ಕೆ ಕಷ್ಟ ಇಲ್ಲ. ಕಟ್ಟಡ, ಸ್ಕೂಲ್ ಕಟ್ಟಬಹುದು. ಆದರೆ ಅದಕ್ಕೆ ಜೀವ ತುಂಬುವುದು ವಿದ್ಯಾರ್ಥಿಗಳು. ಶಾಲೆಯನ್ನು ಉತ್ತುಂಗಕ್ಕೆ ಏರಿಸುವುದು ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ. ವಿದ್ಯಾರ್ಥಿ ಜೀವನವನ್ನು ಚೆನ್ನಾಗಿ ಎಂಜಾಯ್ ಮಾಡಿ, ಮತ್ತೆ ಈ ಜೀವನ ಬರಲ್ಲ. ಇವತ್ತಾಗಿದ್ದು ಮತ್ತೆ ಬರಲ್ಲ. ಸಮಯ ಅನ್ನೋದು ಮತ್ತೆ ಸಿಗಲ್ಲ. ಇದ್ದಾಗ ಜಸ್ಟ್ ಎಂಜಾಯ್. ಹೀಗೆಂದವರು ಚಿತ್ರ ನಟ ಕಿಚ್ಚ ಸುದೀಪ್. ಶನಿವಾರ ಕಟೀಲು ದೇಗುಲದ … Continue reading ಜೀವನವನ್ನು ಎಂಜಾಯ್ ಮಾಡಿ… ಸಮಯ ಅನ್ನೋದು ಮತ್ತೆ ಸಿಗಲ್ಲ; ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಸುದೀಪ್
Copy and paste this URL into your WordPress site to embed
Copy and paste this code into your site to embed