ಈ ಚಿತ್ರ ನೋಡಿ… ಗರ್ಭಿಣಿ ಆನೆಯ ದಾರುಣ ಸಾವಿಗೆ ಕಂಬನಿ ಮಿಡಿಯುತ್ತಿದೆ!

ಬೆಂಗಳೂರು: ಕೇರಳದಲ್ಲಿ ಸಂಭವಿಸಿದ ಗರ್ಭಿಣಿ ಆನೆಯ ಧಾರುಣ ಸಾವು, ಕರುಳು ಹಿಂಡುವ ಸನ್ನಿವೇಶವನ್ನು ಮರಳು ಕಲಾವಿದರೊಬ್ಬರು ಒಡಿಶಾದ ಪುರಿ ಕಡಲತೀರದಲ್ಲಿ ಮರಳು ಕಲೆ ಮೂಲಕ ಕಟ್ಟಿಕೊಟ್ಟಿದ್ದು, ಈ ದೃಶ್ಯ ಮನುಕುಲದ ಮಾನವೀಯತೆಯನ್ನೇ ಪ್ರಶ್ನಿಸಿದೆ. ಕಿಡಿಗೇಡಿಗಳ ಕೃತ್ಯಕ್ಕೆ ಬಲಿಯಾದ ಗರ್ಭಿಣಿ ಆನೆ ಮತ್ತು ತಾಯಿಗರ್ಭದಿಂದ ಹೊರಬರುವ ಮುನ್ನವೇ ಮೃತಪಟ್ಟ ಆನೆಮರಿಗೆ ಶೋಕ ವ್ಯಕ್ತಪಡಿಸಿರುವ ಪ್ರಸಿದ್ಧ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್, ಆನೆ ತನ್ನ ಮಗುವಿನೊಂದಿಗೆ ನೆಲದ ಮೇಲೆ ಮಲಗಿರುವಂತೆ ಚಿತ್ರ ಬಿಡಿಸಿದ್ದಾರೆ. ಈ ಚಿತ್ರ ತಾಯಿಆನೆ ಮತ್ತು ಮರಿಯಾನೆ … Continue reading ಈ ಚಿತ್ರ ನೋಡಿ… ಗರ್ಭಿಣಿ ಆನೆಯ ದಾರುಣ ಸಾವಿಗೆ ಕಂಬನಿ ಮಿಡಿಯುತ್ತಿದೆ!