Success Story | ಸ್ಪರ್ಧಾತ್ಮಕ ಪರೀಕ್ಷೆ ಪಾಸಾಗಲು ಅಸಾಧಾರಣ ಪ್ರತಿಭೆ ಬೇಕಂತಿಲ್ಲ!

“ಗೊತ್ತಿಲ್ಲದಿದ್ದರೂ ತಿಳಿದುಕೊಳ್ಳುವ ಛಲ, ಬದ್ಧತೆ ಇರಬೇಕು. ದೃಢ ನಿರ್ಧಾರವೊಂದಿದ್ದರೆ ಖಂಡಿತವಾಗಿಯೂ ಯಶಸ್ಸು ಕಾಣಲಿಕ್ಕೆ ಸಾಧ್ಯ. ನಾನು ನೋಡಿರುವಂತೆ ಒಬ್ಬ ವ್ಯಕ್ತಿಯ ಬಲವಾದ ದೃಢ ನಿಶ್ಚಯ, ಪರಿಶ್ರಮ ಅವನನ್ನು ಮುಂದೆ ಬರುವಂತೆ ಮಾಡುತ್ತದೆ. ಹಾಗಾಗಿ ಕೇವಲ ಪ್ರಯತ್ನಿಸುತ್ತೇವೆ ಎನ್ನುವುದನ್ನು ಬಿಟ್ಟು, ಮಾಡಲೇಬೇಕು, ಮಾಡುತ್ತೇನೆ ಅಂದುಕೊಳ್ಳಿ ಆಗ ಖಂಡಿತ ಯಶ ನಿಮ್ಮದಾಗುತ್ತದೆ ಎಂದು ಸ್ಪಧಾರ್ಥಿಗಳಿಗೆ ಕಿವಿ ಮಾತು ಹೇಳಿರುವ ಕೆಎಎಸ್​ ಅಧಿಕಾರಿ ಎನ್​. ಸಿದ್ದೇಶ್ವರ ಇಂದಿನ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರದ ಗೆಸ್ಟ್​’. ಅಶ್ವಿನಿ ಎಚ್​.ಆರ್​. ಓದಿದ್ದೆಲ್ಲಾ ಸರ್ಕಾರಿ ಶಾಲೆಯಲ್ಲಿ … Continue reading Success Story | ಸ್ಪರ್ಧಾತ್ಮಕ ಪರೀಕ್ಷೆ ಪಾಸಾಗಲು ಅಸಾಧಾರಣ ಪ್ರತಿಭೆ ಬೇಕಂತಿಲ್ಲ!