ಸುರಿವ ಮಳೆಯಲ್ಲೇ ರಸ್ತೆಯಲ್ಲಿ ನಿಂತು ಬಸ್ ಅಡ್ಡಗಟ್ಟಿದ ವಿದ್ಯಾರ್ಥಿನಿಯರು; ಅವರ ಬೇಡಿಕೆ ಅದೊಂದೇ..
ಕಲಬುರಗಿ: ಭಾರಿ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ರಸ್ತೆಗಿಳಿದ ವಿದ್ಯಾರ್ಥಿನಿಯರು ಸುರಿಯುವ ಮಳೆಯಲ್ಲೇ ಬಸ್ವೊಂದನ್ನು ಅಡ್ಡಗಟ್ಟಿ ಘೋಷವಾಕ್ಯಗಳನ್ನು ಕೂಗಿದ್ದಾರೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮುಧೋಳ ಪಟ್ಟಣದ ಬಸ್ ನಿಲ್ದಾಣದಲ್ಲಿ ಈ ಸನ್ನಿವೇಶ ಕಂಡುಬಂದಿತ್ತು. ಇವರೆಲ್ಲರೂ ಸೇಡಂ ತಾಲೂಕಿನ ಬೊಂದೆಂಪಲ್ಲಿ, ಖಂಡೆರಾಯನಪಲ್ಲಿ ತಾಂಡಾದ ವಿದ್ಯಾರ್ಥಿನಿಯರು. ತಮ್ಮ ಊರಿಗೆ ಬಸ್ ಸೌಕರ್ಯ ಇಲ್ಲದ್ದರಿಂದ ಐದಾರು ಕಿಲೋಮೀಟರ್ ನಡೆದುಕೊಂಡೇ ಹೋಗಬೇಕಾದ್ದರಿಂದ ಈ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಐದು ದಿನ ಶವಗಳ ಜತೆಗಿದ್ದ ಎರಡೂವರೆ ವರ್ಷದ ಮಗುವಿಗೆ ಇಂದು ರಕ್ತಪರೀಕ್ಷೆ!; ಒಂದೇ … Continue reading ಸುರಿವ ಮಳೆಯಲ್ಲೇ ರಸ್ತೆಯಲ್ಲಿ ನಿಂತು ಬಸ್ ಅಡ್ಡಗಟ್ಟಿದ ವಿದ್ಯಾರ್ಥಿನಿಯರು; ಅವರ ಬೇಡಿಕೆ ಅದೊಂದೇ..
Copy and paste this URL into your WordPress site to embed
Copy and paste this code into your site to embed