ಬೆಂಗಳೂರು: ಪಾನಿಪುರಿ, ಮಸಾಲಪುರಿ, ಗೋಬಿ ಮಂಚೂರಿಯನ್ ಮುಂತಾದ ಕಡಿಮೆ ಬೆಲೆಯ ತಿನಿಸುಗಳನ್ನು ಎಲ್ಲರೂ ಒಮ್ಮೆಯಾದರೂ ಚಪ್ಪರಿಸಿರುತ್ತಾರೆ. ಆದರೆ ಈಗ ಆ ಬಾಯಿರುಚಿ ಎಲ್ಲರಿಂದಲೂ ದೂರವಾಗುವ ಸಾಧ್ಯತೆ ಎದ್ದು ಕಾಣುತ್ತಿದೆ. ಬೃಹತ್ ಬೆಂಗಳೂರು ಹೊಟೆಲ್ ಒಕ್ಕೂಟ, ಬಿಬಿಎಂಪಿ ಕಮಿಷರ್ಗೆ ರಸ್ತೆ ಬದಿಯ ತಿನಿಸು ವ್ಯಾಪಾರಿಗಳನ್ನು ನಿಯಂತ್ರಿಸಬೇಕು ಎಂದು ಪತ್ರ ಬರೆದಿದ್ದಾರೆ. ಹೊಟೆಲ್ ಒಕ್ಕೂಟದ ಅಧ್ಯಕ್ಷ ಪಿಸಿ ರಾವ್ ‘ಬಿಬಿಎಂಪಿ ರಸ್ತೆ ಬದಿ ವ್ಯಾಪಾರಿಗಳಿಗೆ ಫುಡ್ ಕೋರ್ಟ್ ಅಥವಾ ಇಂದಿರಾ ಕ್ಯಾಂಟೀನ್ನಲ್ಲಿ ಉದ್ಯೋಗ ಕೊಟ್ಟು ಪುನರ್ವಸತಿ ಕಲ್ಪಿಸಬೇಕೆಂದು ನಾವು ಬಯಸುತ್ತೇವೆ. … Continue reading ರಸ್ತೆ ಬದಿಯ ಫುಡ್ ಸ್ಟಾಲ್ಗಳನ್ನು ಬ್ಯಾನ್ ಮಾಡಲಿದೆಯಾ ಬಿಬಿಎಂಪಿ? ಇನ್ನು ಮುಂದೆ ತಿನ್ನೋಕೆ ಸಿಗಲ್ವಾ ಪಾನಿಪುರಿ-ಮಸಾಲಾಪುರಿ?
Copy and paste this URL into your WordPress site to embed
Copy and paste this code into your site to embed