ಭಾರತ ವಿರುದ್ಧ ಮಾತನಾಡುವುದನ್ನು ನಿಲ್ಲಿಸಿ: ಬ್ರೆಜಿಲ್ ಬೈಕರ್, ಜಾರ್ಖಂಡ್ ಗ್ಯಾಂಗ್ರೇಪ್ ಸಂತ್ರಸ್ತೆಯ ಮನವಿ
ನವದೆಹಲಿ: ಭಾರತದ ಬಗ್ಗೆ ಅಸಂಬದ್ಧ ಮಾತುಗಳನ್ನಾಡುವುದನ್ನೂ ಈ ಕೂಡಲೇ ನಿಲ್ಲಿಸಿ ಎಂದು ಬ್ರೆಜಿಲ್ ಮೂಲದ ಗ್ಯಾಂಗ್ರೇಪ್ ಸಂತ್ರಸ್ತೆ ಇನ್ಸ್ಟಾಗ್ರಾಂ ಮೂಲಕ ತಮ್ಮ ಫಾಲೋವರ್ಸ್ಗೆ ಮನವಿ ಮಾಡಿದ್ದಾರೆ. ಗಂಡನ ಜತೆ ಭಾರತ ಪ್ರವಾಸದಲ್ಲಿರುವ ಬ್ರೆಜಿಲ್ ಮಹಿಳೆಯ ಮೇಲೆ ಜಾರ್ಖಂಡ್ನಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಈ ಘಟನೆ ಭಾರತೀಯರನ್ನು ಆಘಾತಕ್ಕೆ ದೂಡಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಸಂತ್ರಸ್ತೆಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿದ್ದಾರೆ. ಭಾರತದಲ್ಲಿ ಈ ಕರಾಳ ಘಟನೆ ನಡೆದಿರುವುದರಿಂದ ಸಂತ್ರಸ್ತೆಯ ಸೋಶಿಯಲ್ ಮೀಡಿಯಾ ಫಾಲೋವರ್ಸ್ ಭಾರತವನ್ನು ದೂಷಿಸುತ್ತಿದ್ದಾರೆ. ಹೀಗಾಗಿ … Continue reading ಭಾರತ ವಿರುದ್ಧ ಮಾತನಾಡುವುದನ್ನು ನಿಲ್ಲಿಸಿ: ಬ್ರೆಜಿಲ್ ಬೈಕರ್, ಜಾರ್ಖಂಡ್ ಗ್ಯಾಂಗ್ರೇಪ್ ಸಂತ್ರಸ್ತೆಯ ಮನವಿ
Copy and paste this URL into your WordPress site to embed
Copy and paste this code into your site to embed