ದೀದಿ ನಾಡಲ್ಲಿ ಆತಂಕದ ಛಾಯೆ: ಕರೊನಾ ಪ್ರಕರಣ ಕುರಿತ ಅಂಕಿ-ಅಂಶ ಮುಚ್ಚಿಡುತ್ತಿರುವ ಆರೋಪ

ನವದೆಹಲಿ: ಮಾರ್ಚ್ 17ರಂದು ಮೊದಲ ಕರೊನಾ ಕೇಸು ಪತ್ತೆಯಾದ ಪಶ್ಚಿಮ ಬಂಗಾಳದಲ್ಲಿ ಈವರೆಗೆ 339 ವೈರಾಣು ಸೋಂಕಿತರಿರುವುದು ಖಚಿತವಾಗಿದೆ. 66 ಮಂದಿ ಗುಣಮುಖರಾಗಿದ್ದಾರೆ, 12 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಬಗ್ಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ನೀಡುತ್ತಿರುವ ಮಾಹಿತಿಯಲ್ಲಿ ಅಪಾರ ವ್ಯತ್ಯಾಸಗಳು ಕಂಡು ಬರುತ್ತಿದ್ದು, ಕರೊನಾ ನಿಯಂತ್ರಣದ ವಿಷಯದಲ್ಲಿ ರಾಜ್ಯ ಸರ್ಕಾರ ಧೋರಣೆ ವೈದ್ಯ ವೃಂದದಿಂದಲೇ ಟೀಕೆಗೆ ಗುರಿಯಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಟೆಸ್ಟ್ ಗಳು ಆಗುತ್ತಿಲ್ಲ. ಪಿಪಿಇ ಕಿಟ್ ಗಳ ಲಭ್ಯತೆ ಇಲ್ಲ. ಕರೊನಾ ಸೋಂಕಿತರು, ಶಂಕಿತರು … Continue reading ದೀದಿ ನಾಡಲ್ಲಿ ಆತಂಕದ ಛಾಯೆ: ಕರೊನಾ ಪ್ರಕರಣ ಕುರಿತ ಅಂಕಿ-ಅಂಶ ಮುಚ್ಚಿಡುತ್ತಿರುವ ಆರೋಪ