ಬೆಂಗಳೂರು: ಉಪ ಚುನಾವಣೆಗಳಲ್ಲಿ ಜೈತ್ರ್ರಾಯಾತ್ರೆ ಸಲೀಸು ಎಂದುಕೊಂಡಿದ್ದ ಆಡಳಿತಾರೂಢ ಭಾರತೀಯ ಜನತಾಪಕ್ಷ ಬಂಡಾಯದ ಸುಳಿಗೆ ಸಿಲುಕಿದೆ. ಅತೃಪ್ತಿ ಶಮನಗೊಳಿಸುವ ಮಾಗೋಪಾಯಕ್ಕೆ ತಡಕಾಡುತ್ತಿದೆ. ಬೆಳಗಾವಿ ಲೋಕಸಭೆ, ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಕ್ಕೆ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಇದ್ದುದು ಆರಂಭಿಕದಲ್ಲಿ ವರವಾಗಿದ್ದರೆ, ಅಧಿಕೃತ ಅಭ್ಯರ್ಥಿ ಹೆಸರು ಪ್ರಕಟಿಸಿದ ನಂತರ ಶಾಪವಾಗಿ ಪರಿಣಮಿಸಿದೆ. ಬಸವಕಲ್ಯಾಣದಲ್ಲಿ ‘ಸ್ಥಳೀಯತೆ’ ಮುಂದಿಟ್ಟುಕೊಂಡು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಸ್ಪರ್ಧಾ ಕಣಕ್ಕೆ ಧುಮುಕಿದ್ದು, ಪಕ್ಷದ ಮುಖಂಡರಿಗೆ ಸಡ್ಡು ಹೊಡೆದಿದ್ದಾರೆ. ಖೂಬಾಗಿಂತ ಅವರ ಬೆಂಬಲಿಗರು ರೊಚ್ಚಿಗೆದ್ದಿದ್ದು, ಹೊರಗಿನವರಾದ … Continue reading ಉಪಸಮರ ಬಿಜೆಪಿಗೆ ಬಂಡಾಯ ಬೇಗುದಿ
Copy and paste this URL into your WordPress site to embed
Copy and paste this code into your site to embed