ಪೊಲೀಸರ ಎದುರೇ ಘೋಷಣೆ ಕೂಗಿದ ಶೃಂಗೇರಿಯ ನಕ್ಸಲ್ ಶ್ರೀಮತಿ: ಸದಾಶಿವ ಗೌಡ ಪ್ರಕರಣದ ಸಂಬಂಧ ವಿಚಾರಣೆ
ವಿಜಯವಾಣಿ ಸುದ್ದಿಜಾಲ ಕಾರ್ಕಳಕೇರಳ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ನಕ್ಸಲ್ ನಾಯಕಿ ಶ್ರೀಮತಿ ಅಲಿಯಾಸ್ ಉಣ್ಣಿಮಾಯಾಳನ್ನು(28) ವಿಚಾರಣೆಗಾಗಿ ಪೊಲೀಸರು ಕಾರ್ಕಳಕ್ಕೆ ಕರೆತಂದಿದ್ದಾರೆ. ಶ್ವಾನದಳದ ಬಿಗು ಭದ್ರತೆಯಲ್ಲಿ ವಿಚಾರಣೆ ಕಾರ್ಕಳ ಡಿವೈಎಸ್ಪಿ ಅರವಿಂದ್ ಎನ್.ಕಲಗುಜ್ಜಿ ಮಾರ್ಗದರ್ಶನದಲ್ಲಿ ತನಿಖೆ ನಡೆಯುತಿದ್ದು ಎಎನ್ಎಫ್, ಪೊಲೀಸ್ ಪಡೆ, ಶ್ವಾನದಳದ ಬಿಗುಭದ್ರತೆ ಮಾಡಲಾಗಿತ್ತು. ಆಕೆಯನ್ನು ಕಬ್ಬಿನಾಲೆಗೆ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಲಾಗಿದೆ. ನಗರ ಠಾಣೆಗೂ ಭದ್ರತೆ ಒದಗಿಸಲಾಗಿದೆ. 15ಕ್ಕೂ ಹೆಚ್ಚು ಪ್ರಕರಣದಲ್ಲಿ ಆರೋಪಿ ಪೊಲೀಸರಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ನಕ್ಸಲ್ ನಾಯಕಿ ಶ್ರೀಮತಿ ಮೂಲತಃ ಶೃಂಗೇರಿ … Continue reading ಪೊಲೀಸರ ಎದುರೇ ಘೋಷಣೆ ಕೂಗಿದ ಶೃಂಗೇರಿಯ ನಕ್ಸಲ್ ಶ್ರೀಮತಿ: ಸದಾಶಿವ ಗೌಡ ಪ್ರಕರಣದ ಸಂಬಂಧ ವಿಚಾರಣೆ
Copy and paste this URL into your WordPress site to embed
Copy and paste this code into your site to embed