ಚಿಗುರೊಡೆದ ಏಮ್ಸ್ ಸ್ಥಾಪನೆಯ ಕನಸು- ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಭರವಸೆ

ರಾಯಚೂರು: ಜಿಲ್ಲೆಗೆ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಮಂಜೂರು ಮಾಡಲು ಕಳೆದ ಒಂದು ವರ್ಷದಿಂದ ಹೋರಾಟ ನಡೆಸಲಾಗುತ್ತಿದೆ. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವುದಾಗಿ ಭರವಸೆ ನೀಡಿತ್ತು. ಈಗ ಹೋರಾಟಗಾರರಲ್ಲಿ ಆಶಾಭಾವ ಚಿಗುರೊಡೆದಿದೆ. ಇದನ್ನೂ ಓದಿ: ಪ್ರಣಾಳಿಕೆ ಅನುಷ್ಠಾನಕ್ಕೆ ತರಲಾಗುವುದು: ಸಂಕೇತ್ ಪೂವಯ್ಯ ಈ ಹಿಂದೆ ಜಿಲ್ಲೆಗೆ ಐಐಟಿ ಮಂಜೂರು ಮಾಡುವಂತೆ ಸತತ ಹೋರಾಟ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಹೋರಾಟಕ್ಕೆ ಪ್ರತಿಯಾಗಿ ಐಐಟಿ ಮಂಜೂರು ಮಾಡುವ ಭರವಸೆ ನೀಡುವ ಮೂಲಕ ಜಿಲ್ಲೆಯ ಜನರ ಮೂಗಿಗೆ … Continue reading ಚಿಗುರೊಡೆದ ಏಮ್ಸ್ ಸ್ಥಾಪನೆಯ ಕನಸು- ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಭರವಸೆ