ಸೂರು ನಿರ್ಮಿಸಿ ಕೊಟ್ಟ ಕ್ರೀಡಾಭಿಮಾನಿಗಳು

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿ ಹಲವಾರು ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶ ಹರಿಹರ ಪಲ್ಲತ್ತಡ್ಕದಲ್ಲಿ ಆರಂಭಗೊಂಡ ಸಚಿನ್ ಕ್ರಿಕೆಟರ್ಸ್‌ ಕ್ರೀಡಾ ಸಂಘ ದಾನಿಗಳ ನೆರವು ಪಡೆದು ಅಶಕ್ತ ಕುಟುಂಬದ ಸಹೋದರ- ಸಹೋದರಿಯರಿಬ್ಬರಿಗೆ ಸುಸಜ್ಜಿತ ಮನೆ ನಿರ್ಮಿಸಿ ಕೊಡುವ ಮೂಲಕ ಮಾದರಿಯಾಗಿದೆ. ಕ್ರಿಕೆಟ್ ದೇವರ ಹೆಸರಲ್ಲಿನ ಕ್ರೀಡಾ ಸಂಸ್ಥೆ ದೇವರು ಮೆಚ್ಚುವ ಮಾನವೀಯ ಕಾರ್ಯ ಮಾಡಿ ಮಾದರಿಯಾಗಿದೆ. ಕ್ರೀಡಾ ಸಂಘ ಆಟಕ್ಕೆ ಸೀಮಿತವಾಗದೆ ಅದರಾಚೆಗಿನ ಮಾನವೀಯ ಕಾರ್ಯದೆಡೆಗೂ ಮನಸ್ಸು ಮಾಡಿ … Continue reading ಸೂರು ನಿರ್ಮಿಸಿ ಕೊಟ್ಟ ಕ್ರೀಡಾಭಿಮಾನಿಗಳು