ಅಯೋಧ್ಯೆಯಲ್ಲಿ ಅರುಣ್ ಯೋಗಿರಾಜ್ ಮಸ್ತ್ ಡಾನ್ಸ್: ಶಿಲ್ಪ ಕೆತ್ತನೆಯ ಕ್ಷಣಗಳು ಅವಿಸ್ಮರಣೀಯ ಎಂದ ಮೈಸೂರಿನ ಶಿಲ್ಪಿ
ಮೈಸೂರು/ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ರಾಮಲಲ್ಲಾ ವಿಗ್ರಹ ಆಯ್ಕೆಯಾಗಿರುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿ. ಇದೇ ಖುಷಿಯಲ್ಲಿರುವ ಅರುಣ್, ಅಯೋಧ್ಯೆಯಲ್ಲಿ ಶಿಲ್ಪ ಕೆತ್ತನೆಯ ಸಂದರ್ಭ ಅವಿಸ್ಮರಣೀಯ ಎಂದು ಹೇಳಿದ್ದಾರೆ. ಮೂರ್ತಿ ಕೆತ್ತನೆಯ ಬಳಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಅರುಣ್ ಯೋಗಿರಾಜ್, ನಾನು ಮೂವತ್ತು ವರ್ಷಗಳಿಂದ ಕೆತ್ತನೆಯ ಕೆಲಸ ಮಾಡುತ್ತಿದ್ದೇನೆ. ಹೊರಗಡೆ ಹೋಗಿ ಎಲ್ಲೂ ಕೆಲಸ ಮಾಡಿದ ಅನುಭವ ಇರಲಿಲ್ಲ. ಇಷ್ಟೊಂದು ದೂರದ ಪ್ರದೇಶಗಳಲ್ಲಿ ಕೆಲಸವನ್ನು ಮಾಡಿರಲಿಲ್ಲ. ಇಲ್ಲಿಗೆ ಬರಲು … Continue reading ಅಯೋಧ್ಯೆಯಲ್ಲಿ ಅರುಣ್ ಯೋಗಿರಾಜ್ ಮಸ್ತ್ ಡಾನ್ಸ್: ಶಿಲ್ಪ ಕೆತ್ತನೆಯ ಕ್ಷಣಗಳು ಅವಿಸ್ಮರಣೀಯ ಎಂದ ಮೈಸೂರಿನ ಶಿಲ್ಪಿ
Copy and paste this URL into your WordPress site to embed
Copy and paste this code into your site to embed