ಶೀನಾ ಬೋರಾ ಕೊಲೆ ಪ್ರಕರಣ: ತಾಯಿ ಇಂದ್ರಾಣಿಯ ನಾಲ್ಕನೇ ಜಾಮೀನು ಅರ್ಜಿಯನ್ನೂ ತಿರಸ್ಕರಿಸಿದ ಸಿಬಿಐ ಕೋರ್ಟ್
ಮುಂಬೈ: ಮಗಳು ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಆರೋಪದ ಹಿನ್ನೆಲೆ ಬಂಧಿಯಾಗಿರುವ ಇಂದ್ರಾಣಿ ಮುಖರ್ಜಿಯ ಜಾಮೀನು ಅರ್ಜಿಯನ್ನು ಮುಂಬೈ ವಿಶೇಷ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ. ಆರೋಗ್ಯ ಕ್ಷೀಣಿಸುತ್ತಿರುವುದಾಗಿ ಉಲ್ಲೇಖಿಸಿ ಜಾಮೀನು ಕೋರಿ ಇಂದ್ರಾಣಿ ಸಲ್ಲಿಸಿದ್ದ ಅರ್ಜಿಯನ್ನು ಸಿಬಿಐ ನ್ಯಾಯಾಲಯ ಕಳೆದ ವರ್ಷ ಡಿಸೆಂಬರ್ನಲ್ಲಿ ತಿರಸ್ಕರಿಸಿತ್ತು. ಇದು ಅವರ ಕೋರ್ಟ್ ತಿರಸ್ಕೃತ ನಾಲ್ಕನೇ ಜಾಮೀನು ಅರ್ಜಿಯಾಗಿದೆ. 2012 ರಲ್ಲಿ, ಹಣಕಾಸು ವಿವಾದದಿಂದಾಗಿ ಇಂದ್ರಾಣಿ ಹಾಗೂ ಆಕೆಯ ಮಾಜಿ ಪತಿ ಸಂಜೀವ್ … Continue reading ಶೀನಾ ಬೋರಾ ಕೊಲೆ ಪ್ರಕರಣ: ತಾಯಿ ಇಂದ್ರಾಣಿಯ ನಾಲ್ಕನೇ ಜಾಮೀನು ಅರ್ಜಿಯನ್ನೂ ತಿರಸ್ಕರಿಸಿದ ಸಿಬಿಐ ಕೋರ್ಟ್
Copy and paste this URL into your WordPress site to embed
Copy and paste this code into your site to embed