ಎಸ್​ಪಿಬಿಗೆ ಶಂಕರ್​ನಾಗ್ ನೆನಪು ಕಾಡಿದ್ದೇಕೆ? – ಅಂಥದ್ದೇನಾಯಿತು!

ಖ್ಯಾತ ಗಾಯಕ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ತಾವು ನೀಡುವ ಕಾನ್ಸರ್ಟ್‌ಗಳಲ್ಲಿ ‘ಗೀತಾ’ ಚಿತ್ರದ ಒಂದು ಹಾಡನ್ನಾದರೂ ಹಾಡುತ್ತಾರೆ. ಈಗ ಎಸ್.ಪಿ.ಬಿ ಅವರು ಪುನಃ ‘ಗೀತಾ’ ಚಿತ್ರದ ‘ಸಂತೋಷಕ್ಕೆ ಹಾಡು ಸಂತೋಷಕ್ಕೆ …’ ಹಾಡನ್ನು ಹಾಡುವ ಮೂಲಕ ಶಂಕರ್ ನಾಗ್ ಅವರನ್ನು ನೆನಪಿಸಿಕೊಂಡಿದ್ದಾರೆ. ಇಂಡಿಯನ್ ಸಿಂಗರ್ಸ್‌ ರೈಟ್ಸ್ ಅಸೋಸಿಯೇಷನ್ (ಐಎಸ್‌ಆರ್‌ಎ) ಸಂಸ್ಥೆಯು ‘ಸಂಗೀತ್ ಸೇತು’ ಎಂಬ ಕಾರ್ಯಕ್ರಮವನ್ನು ಶುರು ಮಾಡಿದೆ. ಏಪ್ರಿಲ್ 10ರಿಂದ 12ರವರೆಗೆ ಮೂರು ದಿನಗಳ ಕಾಲ ಸೋಷಿಯಲ್ ಮೀಡಿಯಾದಲ್ಲಿ ನಡೆದ ಈ ವರ್ಚ್ಯುಯಲ್ ಕಾನ್ಸರ್ಟ್‌ನಲ್ಲಿ ಭಾರತೀಯ … Continue reading ಎಸ್​ಪಿಬಿಗೆ ಶಂಕರ್​ನಾಗ್ ನೆನಪು ಕಾಡಿದ್ದೇಕೆ? – ಅಂಥದ್ದೇನಾಯಿತು!