ವಾಂಡರರ್ಸ್ ಅಂಗಳದಲ್ಲಿ ಥ್ರಿಲ್ಲರ್ ಕ್ಲೈಮ್ಯಾಕ್ಸ್ ; ಭಾರತಕ್ಕೆ ಸರಣಿ ಗೆಲುವಾ, ಸಮಬಲವಾ..!
ಜೊಹಾನ್ಸ್ಬರ್ಗ್: ಟೆಸ್ಟ್ ತಜ್ಞ ಬ್ಯಾಟರ್ಗಳಾದ ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಮತ್ತು ಹನುಮ ವಿಹಾರಿ ನೀಡಿದ ಉಪಯುಕ್ತ ಕೊಡುಗೆಗಳ ನೆರವಿನಿಂದ ಭಾರತ ತಂಡ 2ನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ ಸವಾಲಿನ ಗುರಿ ನೀಡಿತು. ಇದಕ್ಕೆ ನಾಯಕ ಡೀನ್ ಎಲ್ಗರ್ ಸಾರಥ್ಯದಲ್ಲಿ ದಿಟ್ಟ ಉತ್ತರವನ್ನೇ ನೀಡಿರುವ ಹರಿಣಗಳ ಪಡೆ ಪಂದ್ಯದ ಫಲಿತಾಂಶದ ಬಗ್ಗೆ ಭಾರಿ ಕುತೂಹಲ ಮೂಡಿಸಿದೆ. ಪಂದ್ಯದಲ್ಲಿ ಇನ್ನೂ ಎರಡು ದಿನಗಳ ಆಟ ಬಾಕಿ ಉಳಿದಿದ್ದು, ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲುವಿನೊಂದಿಗೆ ಸರಣಿ … Continue reading ವಾಂಡರರ್ಸ್ ಅಂಗಳದಲ್ಲಿ ಥ್ರಿಲ್ಲರ್ ಕ್ಲೈಮ್ಯಾಕ್ಸ್ ; ಭಾರತಕ್ಕೆ ಸರಣಿ ಗೆಲುವಾ, ಸಮಬಲವಾ..!
Copy and paste this URL into your WordPress site to embed
Copy and paste this code into your site to embed