ಹೆದ್ದಾರಿ ಸಮಸ್ಯೆಗಳಿಗೆ ಮುಕ್ತಿ

ಕೋಟ: ರಾಷ್ಟ್ರೀಯ ಹೆದ್ದಾರಿ ಅಗಲವಾದರೂ ಅಪಘಾತಗಳ ಸಂಖ್ಯೆ ಕಡಿಮೆಯಾಗಿಲ್ಲ.ಸಮಸ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಈ ಹಿನ್ನೆಲೆಯಲ್ಲಿ ಹೆದ್ದಾರಿ ಜಾಗೃತಿ ಸಮಿತಿ ಸಾಕಷ್ಟು ಹೋರಾಟ ನಡೆಸಿದ್ದು, ಇದೀಗ ಹೆದ್ದಾರಿ ಪ್ರಾಧಿಕಾರ ಹಾಗೂ ನಿರ್ವಹಣೆಗೈಯುತ್ತಿರುವ ನವಯುಗ ಕಂಪನಿ ಕೆಲವೊಂದು ಸಮಸ್ಯೆಗಳನ್ನು ಮುಕ್ತಿಗಾಣಿಸಲು ಮುಂದಾಗುತ್ತಿದೆ. ಆದರೂ ದೊಡ್ಡ ಸಮಸ್ಯೆಗಳು ಹಾಗೇ ಉಳಿದುಕೊಂಡಿವೆ. ಅವೈಜ್ಞಾನಿಕ ಕಾಮಗಾರಿಯಿಂದಾಗುವ ಅವಘಡಗಳಿಗೆ ನವಯುವ ಕಂಪನಿ ನೇರ ಹೊಣೆಗಾರ ಆಗುತ್ತಿದೆ. ಕೋಟ, ಸಾಲಿಗ್ರಾಮ ತೆಕ್ಕಟ್ಟೆ ಇಲ್ಲಿನ ಸರ್ವಿಸ್ ರಸ್ತೆ ಅರೆಬರೆಯಾಗಿದ್ದು, ದಾರಿದೀಪ ಅಸಮರ್ಪಕ ನಿರ್ವಹಣೆ, ಅವೈಜ್ಞಾನಿಕ ಡಿವೈಡರ್, ಚರಂಡಿ … Continue reading ಹೆದ್ದಾರಿ ಸಮಸ್ಯೆಗಳಿಗೆ ಮುಕ್ತಿ