ಪೆಟ್ಟಾದರೂ ಛಲ ಕುಂದಿಲ್ಲ, ಕೊನೆಯ ಉಸಿರು ಇರುವವರೆಗೂ ಹೋರಾಡುವೆ: ವಿಜಯವಾಣಿ ಕ್ಲಬ್ಹೌಸ್ನಲ್ಲಿ ವೀರಯೋಧ ಮಹೇಶ್
ಬೆಂಗಳೂರು: ಪೆಟ್ಟಾದರೂ ಛಲ ಕುಂದಿಲ್ಲ, ಕೊನೆಯ ಉಸಿರು ಇರುವವರೆಗೂ ದೇಶಕ್ಕಾಗಿ ಹೋರಾಡುತ್ತೇನೆ.. ಎಂಬುದಾಗಿ ವೀರಯೋಧ ನಾಯಕ್ ಎಚ್.ಎನ್. ಮಹೇಶ್ ತಮ್ಮ ವೀರೋಚಿತ ಮಾತುಗಳನ್ನು ಇದೀಗ ವಿಜಯವಾಣಿ-ದಿಗ್ವಿಜಯ ನ್ಯೂಸ್ ಕ್ಲಬ್ಹೌಸ್ ಸಂವಾದದಲ್ಲಿ ತಮ್ಮ ಅನಿಸಿಕೆ-ಅನುಭವ ಹಂಚಿಕೊಂಡರು. ಉಗ್ರರ ವಿರುದ್ಧದ ಮಿಲಿಟರಿ ಆಪರೇಷನ್ ಒಂದರಲ್ಲಿ ನಾಲ್ವರು ಉಗ್ರರನ್ನು ಸದೆಬಡಿದು ಕಣ್ಣುಗಳಿಗೆ ಗಾಯವಾಗಿ ಪ್ರಾಣಾಪಾಯದಿಂದ ಪಾರಾಗಿ, ಶೌರ್ಯ ಪ್ರಶಸ್ತಿಯನ್ನೂ ಪಡೆದಿರುವ ನಾಯಕ್ ಎಚ್.ಎನ್. ಮಹೇಶ್ ಅವರು ತಮ್ಮ ಹೋರಾಟದ ರೋಚಕ ಅನುಭವಗಳನ್ನು ಸ್ವಾತಂತ್ರ್ಯೋತ್ಸವ ಮುನ್ನಾ ದಿನವಾದ ಇಂದು ವಿಜಯವಾಣಿ ಕ್ಲಬ್ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. … Continue reading ಪೆಟ್ಟಾದರೂ ಛಲ ಕುಂದಿಲ್ಲ, ಕೊನೆಯ ಉಸಿರು ಇರುವವರೆಗೂ ಹೋರಾಡುವೆ: ವಿಜಯವಾಣಿ ಕ್ಲಬ್ಹೌಸ್ನಲ್ಲಿ ವೀರಯೋಧ ಮಹೇಶ್
Copy and paste this URL into your WordPress site to embed
Copy and paste this code into your site to embed