ಮರದ ದಿಮ್ಮಿಗಳಿಂದ ಯೋಧನ ಮೇಲೆ ಡಿಎಂಕೆ ಕೌನ್ಸಿಲರ್, ಬೆಂಬಲಿಗರಿಂದ​ ದಾಳಿ: ಚಿಕಿತ್ಸೆ ಫಲಿಸದೆ ಸಾವು

ಚೆನ್ನೈ: ತಮಿಳುನಾಡು ಮೂಲದ 29 ವರ್ಷದ ಯೋಧರೊಬ್ಬರು ಮೃತಪಟ್ಟಿರುವ ಘಟನೆ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ. ಆಡಳಿತಾರೂಢ ಡಿಎಂಕೆ ಪಕ್ಷದ ಕೌನ್ಸಿಲರ್​ ಒಬ್ಬರು ನಡೆಸಿದ ದಾಳಿಗೆ ಸೈನಿಕ ಸಾವಿಗೀಡಾಗಿರುವ ಎಂಬ ಆರೋಪ ಕೇಳಿಬಂದಿದೆ. ಮೃತ ಯೋಧನನ್ನು ಪ್ರಭು ಎಂದು ಗುರುತಿಸಲಾಗಿದೆ. ಇವರು ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸಾರ್ವಜನಿಕ ನೀರಿನ ಟ್ಯಾಂಕ್​ನಲ್ಲಿ ಬಟ್ಟೆ ಒಗೆಯುವ ವಿಚಾರಕ್ಕೆ ಕೌನ್ಸಿಲರ್​ ಚಿನ್ನಸ್ವಾಮಿ ಮತ್ತು ಯೋಧ ಪ್ರಭು ನಡುವೆ ವಾಗ್ವಾದ ಆರಂಭವಾಯಿತು. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಈ … Continue reading ಮರದ ದಿಮ್ಮಿಗಳಿಂದ ಯೋಧನ ಮೇಲೆ ಡಿಎಂಕೆ ಕೌನ್ಸಿಲರ್, ಬೆಂಬಲಿಗರಿಂದ​ ದಾಳಿ: ಚಿಕಿತ್ಸೆ ಫಲಿಸದೆ ಸಾವು