ಕೋಳಿಮರಿಯೆಂದು ವಿಷದ ಬಾಟಲಿ ನುಂಗಿದ ನಾಗರಹಾವು

ಕಾರ್ಕಳ: ವಿಷದ ಬಾಟಲಿಯನ್ನು ನುಂಗಿದ ನಾಗರಹಾವನ್ನು ಉರಗ ತಜ್ಞ ಗುರುರಾಜ್ ಸನಿಲ್ ಹಿಡಿದು ವಿಷದ ಬಾಟಲ್ ಹೊರ ತೆಗೆದು ಹಾವನ್ನು ರಕ್ಷಣೆ ಮಾಡಿದ ಘಟನೆ ಕಾರ್ಕಳ ತಾಲೂಕಿನ ನೀರೆ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ನೀರೆ ಗ್ರಾಮದ ಸುಮಿತ್ ಪೂಜಾರಿ ಎಂಬುವರ ಮನೆಯ ಶೌಚಾಲಯದಲ್ಲಿ ವಿಷದ ಬಾಟಲಿಯನ್ನು ಹಾವು ನುಂಗಿದ್ದು, ಇದನ್ನು ಕಂಡ ಜಗದೀಶ್ ಎಂಬುವರು ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್ಗೆ ಕರೆ ಮಾಡಿ ಮಾಹಿತಿ ನೀಡಿದರು. ಅದರಂತೆ ಗುರುರಾಜ್ ಸನಿಲ್ ಅವರು ಗೆಳೆಯರೊಂದಿಗೆ ಸ್ಥಳಕ್ಕೆ … Continue reading ಕೋಳಿಮರಿಯೆಂದು ವಿಷದ ಬಾಟಲಿ ನುಂಗಿದ ನಾಗರಹಾವು