ಡೆತ್‌ನೋಟ್‌ನಲ್ಲಿ ಹೀಗೇಕೆ ಬರೆದರು ಧರ್ಮೇಗೌಡ? ಪೊಲೀಸರೂ ಭೇದಿಸಲಾಗದ ರಹಸ್ಯವಿದು!

ಬೆಂಗಳೂರು: ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್. ಧರ್ಮೇಗೌಡರು ಡೆತ್‌ನೋಟ್‌ನಲ್ಲಿ ಬರೆದಿರುವ ಕೆಲವು ಅಂಶಗಳು ಕುತೂಹಲಕ್ಕೆ ಕಾರಣವಾಗುವಂತಿವೆ. ಸಾವಿಗೆ ನಿಖರ ಕಾರಣ ತಿಳಿಯಲು ಪೊಲೀಸರು ನಡೆಸಿರುವ ಪ್ರಯತ್ನ ತಿಂಗಳಾದರೂ ಕೈಗೂಡದೇ ಇರುವುದಕ್ಕೆ ಡೆತ್‌ನೋಟ್‌ನಲ್ಲಿ ಇರುವ ಈ ಅಂಶಗಳೇ ಕಾರಣ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಜನರ ರಕ್ಷಣೆಯಲ್ಲಿ ನಾನು ಸೋತೆ ಎನ್ನುತ್ತ ರಾಜೀನಾಮೆ ಸಲ್ಲಿಸಿದ ಪ್ರಧಾನಿ! ಡೆತ್‌ನೋಟನ್ನು ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಹಲವಾರು ದಿನ ಮೊದಲೇ ಸಿದ್ಧಪಡಿಸಲು ಆರಂಭಿಸಿರುವುದು ದೃಢಪಟ್ಟಿದೆ. ವಿಧಾನಪರಿಷತ್ ಉಪಸಭಾಪತಿ ಲೆಟರ್‌ಹೆಡ್‌ನಲ್ಲಿರುವ ಎರಡು ಪುಟಗಳ ಬರಹದ ಪೈಕಿ ಮೊದಲನೇ … Continue reading ಡೆತ್‌ನೋಟ್‌ನಲ್ಲಿ ಹೀಗೇಕೆ ಬರೆದರು ಧರ್ಮೇಗೌಡ? ಪೊಲೀಸರೂ ಭೇದಿಸಲಾಗದ ರಹಸ್ಯವಿದು!