ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಆಡಳಿತಾರೂಢ ಬಿಜೆಪಿಯೊಳಗೆ ವ್ಯವಸ್ಥಿತ ಪಿತೂರಿ ಹೂಡಲಾಗುತ್ತಿದೆ ಎಂಬ ಸಂಶಯಕ್ಕೆ ಪುಷ್ಠಿ ನೀಡುವ ಮಹತ್ವದ ಆಡಿಯೋ ಸೋರಿಕೆಯಾಗಿದ್ದು, ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ‘ಯಾರಿಗೂ ಹೇಳಬೇಡಿ…’ ಎನ್ನುತ್ತಲೇ ತಮ್ಮ ಆಪ್ತರ ಬಳಿ ತುಳುವಿನಲ್ಲಿ ಮಾತನಾಡಿದ ಆಡಿಯೋ ವೈರಲ್ ಆಗಿದೆ. ರಾಜ್ಯ ಮಂತ್ರಿ ಮಂಡಲಕ್ಕೆ ಹೊಸ ಸ್ಪರ್ಶ ನೀಡಲು ದೆಹಲಿ ನಾಯಕರು ಬಯಸಿರುವುದನ್ನು ಅವರು ಆಡಿಯೋದಲ್ಲಿ ಬಿಚ್ಚಿಟ್ಟಿದ್ದಾರೆ. ನಾಯಕತ್ವದ ವಿರುದ್ಧ ಪದೇ ಪದೆ ಅಪಸ್ವರ ಎತ್ತಿ, ಸರ್ಕಾರ … Continue reading ಬಿಎಸ್ವೈ ವಿರುದ್ಧ ಪಿತೂರಿ | ಯಡಿಯೂರಪ್ಪ ಪದಚ್ಯುತಿಗೆ ಬಿಜೆಪಿಯೊಳಗೇ ಸಂಚು: ಕಟೀಲ್ ಆಡಿಯೋ ವೈರಲ್; ಶೆಟ್ಟರ್-ಈಶ್ವರಪ್ಪಗೂ ಸಂಕಷ್ಟ
Copy and paste this URL into your WordPress site to embed
Copy and paste this code into your site to embed