ನಾವು ಆತ್ಮಹತ್ಯೆ ಮಾಡಿಕೊಳ್ಳಹುದು: ಅಸ್ತಿಪಂಜರದ ಮನೆಯಲ್ಲಿ ಸಿಕ್ಕ ಹಾಳೆ ಇಂಜಿನಿಯರ್ ಪುತ್ರಿಯ ಕೈ ಬರಹ?

ಚಿತ್ರದುರ್ಗ: ಐವರ ಅಸ್ಥಿಪಂಜರಗಳು ದೊರೆತ ಪಾಳು ಬಿದ್ದ ಮನೆಯಲ್ಲಿ ಸಿಕ್ಕ ಡೈರಿಯೊಂದರ ಹಾಳೆಯಲ್ಲಿ ‘ನಾವು ಆತ್ಮಹತ್ಯೆ ಮಾಡಿಕೊಳ್ಳಬಹುದು’ ಎಂದು ಬರೆದಿದ್ದ ಬರಹ ಪತ್ತೆ ಆಗಿದೆ. ಅನಾರೋಗ್ಯದ ಸಂಬಂಧ ಕುಟುಂಬಸ್ಥರು ಚಿಕಿತ್ಸೆ ಪಡೆದ ಮಾಹಿತಿಗಳಿರುವ ಫೈಲ್‌ನ ಮಧ್ಯದಲ್ಲಿ ಆ ಹಾಳೆ ಪತ್ತೆಯಾಗಿದೆ. ಅದರಲ್ಲಿದ್ದ ಆತ್ಮಹತ್ಯೆ ಕುರಿತಾದ ಕೈ ಬರಹದ ಸಾಲು ನಿವೃತ್ತ ಇಂಜಿನಿಯರ್ ಜಗನ್ನಾಥ್ ರೆಡ್ಡಿ ಪುತ್ರಿ ತ್ರಿವೇಣಿ ಅವರದ್ದಿರಬಹುದು ಎಂದು ಪೊಲೀಸರು ಸಂದೇಹಿಸಿದ್ದಾರೆ. ಇದೇ ಹಾಳೆಯಲ್ಲಿ ದಿನಾಂಕ, ಸಹಿ ಇಲ್ಲದ ಬರಹವಿದೆ. ಅದರಲ್ಲಿ ಇಬ್ಬರ ಹೆಸರಿದೆ. ಇಬ್ಬರ … Continue reading ನಾವು ಆತ್ಮಹತ್ಯೆ ಮಾಡಿಕೊಳ್ಳಹುದು: ಅಸ್ತಿಪಂಜರದ ಮನೆಯಲ್ಲಿ ಸಿಕ್ಕ ಹಾಳೆ ಇಂಜಿನಿಯರ್ ಪುತ್ರಿಯ ಕೈ ಬರಹ?