ಅಕ್ಕನ ಮನೆಗೆ ಬಾರದ ಬಾವ, ಸಿಟ್ಟಿಗೆದ್ದ ಬಾಮೈದ ಮಹಿಳೆಯನ್ನು ಕೊಂದುಬಿಟ್ಟ!

ಬೆಂಗಳೂರು: ಅಕ್ಕನ ಮನೆಗೆ ಬಾವ ಬರುತ್ತಿಲ್ಲ. ಇದಕ್ಕೆಲ್ಲ ಆತ ಎರಡನೇ ಮದುವೆಯಾಗಿರುವ ಮಹಿಳೆಯೇ ಕಾರಣ ಎಂದು ಭಾವಿಸಿದ್ದ ಮೈದುನ ಮಾಡಬಾರದ್ದನ್ನು ಮಾಡಿಬಿಟ್ಟ. ಮೇಡಹಳ್ಳಿಯ ನಿವಾಸಿ ಹರ್ಷ, ಐದಾರು ವರ್ಷಗಳ ಹಿಂದೆ ಕೋಲಾರ ಮೂಲದ ಚೈತ್ರಾ ಎಂಬಾಕೆಯನ್ನು ಮದುವೆಯಾಗಿದ್ದ. ಹರ್ಷ ಫೈನಾನ್ಶಿಯರ್ ಆಗಿದ್ದು, ಚೈತ್ರಾ ಖಾಸಗಿ ಕಂಪನಿಯ ಉದ್ಯೋಗಿ. ನಾಲ್ಕು ವರ್ಷಗಳ ಹಿಂದೆ ಫೈನಾನ್ಸ್ ಮಾಡುವಾಗ ಶೈಲಶ್ರೀ ಎಂಬಾಕೆಯ ಪರಿಚಯ ಹರ್ಷನಿಗೆ ಆಗಿತ್ತು. ಪತ್ನಿ ಜೀವಂತವಾಗಿದ್ದರೂ ಶೈಲಶ್ರೀಯನ್ನು ಆತ 2ನೇ ಮದುವೆ ಮಾಡಿಕೊಂಡಿದ್ದ. ಇದೇ ವಿಚಾರವಾಗಿ ಚೈತ್ರಾ ಮತ್ತು … Continue reading ಅಕ್ಕನ ಮನೆಗೆ ಬಾರದ ಬಾವ, ಸಿಟ್ಟಿಗೆದ್ದ ಬಾಮೈದ ಮಹಿಳೆಯನ್ನು ಕೊಂದುಬಿಟ್ಟ!