ನಂದಳಿಕೆ ನಾಲ್ಕು ಸ್ಥಾನ ಆಲಡೆಯಲ್ಲಿ ಸಿರಿ ಜಾತ್ರೆ, ಆಯನೋತ್ಸವ: ಸ್ವರ್ಣ ಪಾದುಕೆ, ಚೆನ್ನೆಮಣೆಗಳ ಮೆರವಣಿಗೆ

ಕಾರ್ಕಳ: ಇತಿಹಾಸ ಪ್ರಸಿದ್ಧ ನಾಲ್ಕು ಸ್ಥಾನ, ಸಿರಿಕ್ಷೇತ್ರಗಳ ತವರೂರು ಎಂದೇ ಪ್ರಸಿದ್ಧಿ ಪಡೆದ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸಂಭ್ರಮದ ನಂದಳಿಕೆ ಅಯನೋತ್ಸವ ಸಿರಿ ಜಾತ್ರೆ ಮಹೋತ್ಸವ ಮಾ.25ರ ಸೋಮವಾರ ಜರುಗಲಿದೆ. ಮಾ.21ರಂದು ಬೆಳಗ್ಗೆ 10ರಿಂದ ಕೆದಿಂಜೆ ಮೂಲಸ್ಥಾನ ಮುಜಲೊಟ್ಟು ಶ್ರೀ ಅಬ್ಬಗ-ದಾರಗ ಸಾನ್ನಿಧ್ಯದಲ್ಲಿ ಶ್ರೀ ಕುಮಾರ, ಅಬ್ಬಗ -ದಾರಗ ದರ್ಶನ, ಮಾ.22ರಂದು ರಾತ್ರಿ 10 ಗಂಟೆಗೆ ಧ್ವಜಾರೋಹಣ, ಮಹಾರಂಗಪೂಜೆ, ಉತ್ಸವ ಬಲಿ ಜರುಗಲಿದೆ. ಮಾ.23ರಂದು ಬೆಳಗ್ಗೆ 8.30ಕ್ಕೆ ಆರೋಗಣ ಬಲಿ, ಮಧ್ಯಾಹ್ನ 1ಗಂಟೆಯಿಂದ ಶ್ರೀದೇವರ ಸನ್ನಿಧಿಯಿಂದ … Continue reading ನಂದಳಿಕೆ ನಾಲ್ಕು ಸ್ಥಾನ ಆಲಡೆಯಲ್ಲಿ ಸಿರಿ ಜಾತ್ರೆ, ಆಯನೋತ್ಸವ: ಸ್ವರ್ಣ ಪಾದುಕೆ, ಚೆನ್ನೆಮಣೆಗಳ ಮೆರವಣಿಗೆ