ಎಚ್​ಡಿಕೆ ಬೇಜವಾಬ್ದಾರಿತನದಿಂದ ಮೈತ್ರಿ ಸರ್ಕಾರ ಉರುಳಿತು: ಸಿದ್ದರಾಮಯ್ಯ

– ಅತಂತ್ರ ಸರ್ಕಾರ ಬರಲಿ ಅಂತಾನೇ ಕಾಯ್ತಿದ್ದಾರೆ ಮಂಡ್ಯ: ಎಚ್​ಡಿಕೆ ಬೇಜವಾಬ್ದಾರಿತನದಿಂದ ಮೈತ್ರಿ ಸರ್ಕಾರ ಉರುಳಿತು, ಬಿಜೆಪಿ ಅಧಿಕಾರಕ್ಕೆ ಬಂತು. ಆದರೂ ಸಿದ್ದರಾಮಯ್ಯನಿಂದ ಮೈತ್ರಿ ಸರ್ಕಾರ ಪತನ ಅಂತಾ ಆರೋಪ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಮಂಡ್ಯದ ನಾಗಮಂಗಲದಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ನಿನ್ನೆ ರಾತ್ರಿ ಫ್ಲೈಟ್ ಕೈ ಕೊಟ್ಟಿದ್ರಿಂದ ಬರಲು ಆಗಲಿಲ್ಲ. ಬೆಳಿಗ್ಗೆ ತಡವಾಗಿ ಹುಬ್ಬಳ್ಳಿಯಿಂದ ಬಂದೆ. ಬೆಳಿಗ್ಗೆ ಹೆಲಿಕಾಪ್ಟರ್​ಗೆ ಅನುಮತಿ ಸಿಗೋದು ತಡವಾಯ್ತು. ಜೊತೆಗೆ ಸುರ್ಜೇವಾಲ … Continue reading ಎಚ್​ಡಿಕೆ ಬೇಜವಾಬ್ದಾರಿತನದಿಂದ ಮೈತ್ರಿ ಸರ್ಕಾರ ಉರುಳಿತು: ಸಿದ್ದರಾಮಯ್ಯ