ಇಡೀ ದೇಶಕ್ಕೆ ಒಂದು ರೇಷನ್​ ಕಾರ್ಡ್​, ಯಾವ ರಾಜ್ಯಕ್ಕೆ ಗುಳೆ ಹೋದರೂ ಸಿಗುತ್ತೆ ಪಡಿತರ: ಶೋಭಾ ಕರಂದ್ಲಾಜೆ

ಬೆಂಗಳೂರು: ದೇಶದ ಆಹಾರ ಸುರಕ್ಷತೆ ಹಾಗೂ ಬಡ ಜನರಿಗೆ ಪಡಿತರ ತಲುಪಿಸಿದ ಬಗ್ಗೆ ಇಂದು ಸುದ್ದಿಗೋಷ್ಟಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿದ್ದಾರೆ. ಅವರು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಬಾಟಿಯಾ, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಜತೆ ಸೇರಿ ಸುದ್ದಿಗೋಷ್ಟಿ ಮಾಡಿದ್ದು ಈ ಸಂದರ್ಭ ಸಿದ್ದರಾಮಯ್ಯ ಸರ್ಕಾರದ ಕಾಲದ ಅನ್ನಭಾಗ್ಯ ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೇ ಸಂದರ್ಭ ಅನ್ನಭಾಗ್ಯ ಯೋಜನೆಗೆ ಕೇಂದ್ರದಿಂದಲೇ ಹಣ ಬರುವುದು ಎಂದಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೇಂದ್ರ ಸಚಿವೆ “ಅನ್ನಭಾಗ್ಯ ಸಿದ್ದರಾಮಯ್ಯ … Continue reading ಇಡೀ ದೇಶಕ್ಕೆ ಒಂದು ರೇಷನ್​ ಕಾರ್ಡ್​, ಯಾವ ರಾಜ್ಯಕ್ಕೆ ಗುಳೆ ಹೋದರೂ ಸಿಗುತ್ತೆ ಪಡಿತರ: ಶೋಭಾ ಕರಂದ್ಲಾಜೆ