ಒಳ ಉಡುಪು ಧರಿಸದೆ ಶೂಟಿಂಗ್ ಮಾಡಿದೆ; ಕರಾಳ ಅನುಭವ ಬಿಚ್ಚಿಟ್ಟ ಖ್ಯಾತ ನಟಿ
ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಶಿವ ಸಿನಿಮಾದ ಮಳೆಯ ನಡುವೆ ನಡೆದ ಶೂಟಿಂಗ್ ಸಂದರ್ಭದಲ್ಲಿ ಅನುಭವಿಸಿದ ಕರಾಳ ಅನುಭವವನ್ನು ದಕ್ಷಿಣ ಭಾರತ ನಟಿ ಶೋಭನಾ ಅವರು ವಿವರಿಸಿದ್ದಾರೆ. ಪೂರ್ವಯೋಜಿತ ಕೊಲೆ ಶೋಭನಾ ಅವರ ಪ್ರಕಾರ, ಮಳೆಯಲ್ಲಿ ನಡೆಯುವ ಹಾಡುಗಳು ಚಿತ್ರೀಕರಣ ಒಂದು ರೀತಿಯಲ್ಲಿ ಪೂರ್ವಯೋಜಿತ ಕೊಲೆಯಂತೆ ಮತ್ತು ಪಾರದರ್ಶಕ ಸೀರೆಯಲ್ಲಿ ಚಿತ್ರೀಕರಣ ಮಾಡುವ ಮೂಲಕ ನಟಿಯರನ್ನು ಕತ್ತಲೆಯಲ್ಲಿ ಇಡಲಾಗಿದೆ ಎಂದು ಅಸಮಾಧಾನವನ್ನು ಹೊರಹಾಕಿದ್ದಾರೆ. ನನ್ನ ಜತೆ ಚರ್ಚಿಸಿರಲಿಲ್ಲ ಹಿರಿಯ ನಟಿ ಸುಹಾಸಿನಿ ಮಣಿರತ್ನಂ ಅವರೊಂದಿಗಿನ ಸಂದರ್ಶನದಲ್ಲಿ … Continue reading ಒಳ ಉಡುಪು ಧರಿಸದೆ ಶೂಟಿಂಗ್ ಮಾಡಿದೆ; ಕರಾಳ ಅನುಭವ ಬಿಚ್ಚಿಟ್ಟ ಖ್ಯಾತ ನಟಿ
Copy and paste this URL into your WordPress site to embed
Copy and paste this code into your site to embed