ಶ್ರೀಲಂಕಾ ಪ್ರವಾಸಕ್ಕೆ ಧವನ್ ಅವರೇ ನಾಯಕನಾಗಲಿ ಎಂದು ವೇಗಿ ದೀಪಕ್ ಚಹರ್ ಹೇಳಿದ್ಯಾಕೆ.?
ನವದೆಹಲಿ: ಭಾರತದ ಬಹುತೇಕ ಕ್ರಿಕೆಟಿಗರು ಲಂಡನ್ಗೆ ತೆರಳುವ ಸಲುವಾಗಿ ಮುಂಬೈನಲ್ಲಿ ಕ್ವಾರಂಟೈನ್ನಲ್ಲಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಒಳಗೊಂಡ ಬಳಗ ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗುತ್ತಿದೆ. ಇತ್ತ, ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡಕ್ಕೆ ನಾಯಕ ಯಾರಾಗಬೇಕು ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಶಿಖರ್ ಧವನ್, ಹಾರ್ದಿಕ್ ಪಾಂಡ್ಯ ಹೆಸರುಗಳು ಮುಂಚೂಣಿಯಲ್ಲಿವೆ. ಆದರೆ, ಭಾರತದ ವೇಗಿ ದೀಪಕ್ ಚಹರ್ ಮಾತ್ರ ಹಿರಿಯ ಬ್ಯಾಟ್ಸ್ಮನ್ ಶಿಖರ್ ಧವನ್ ಅವರೇ ಲಂಕಾ ಪ್ರವಾಸಕ್ಕೆ ತಂಡ ಮುನ್ನಡೆಸಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: … Continue reading ಶ್ರೀಲಂಕಾ ಪ್ರವಾಸಕ್ಕೆ ಧವನ್ ಅವರೇ ನಾಯಕನಾಗಲಿ ಎಂದು ವೇಗಿ ದೀಪಕ್ ಚಹರ್ ಹೇಳಿದ್ಯಾಕೆ.?
Copy and paste this URL into your WordPress site to embed
Copy and paste this code into your site to embed