ಶ್ರೀಲಂಕಾ ಪ್ರವಾಸಕ್ಕೆ ಧವನ್​ ಅವರೇ ನಾಯಕನಾಗಲಿ ಎಂದು ವೇಗಿ ​ದೀಪಕ್ ಚಹರ್​ ಹೇಳಿದ್ಯಾಕೆ.?

ನವದೆಹಲಿ: ಭಾರತದ ಬಹುತೇಕ ಕ್ರಿಕೆಟಿಗರು ಲಂಡನ್​ಗೆ ತೆರಳುವ ಸಲುವಾಗಿ ಮುಂಬೈನಲ್ಲಿ ಕ್ವಾರಂಟೈನ್​ನಲ್ಲಿದ್ದಾರೆ. ವಿರಾಟ್​ ಕೊಹ್ಲಿ ಹಾಗೂ ರೋಹಿತ್​ ಶರ್ಮ ಒಳಗೊಂಡ ಬಳಗ ಇಂಗ್ಲೆಂಡ್​ ಪ್ರವಾಸಕ್ಕೆ ಸಜ್ಜಾಗುತ್ತಿದೆ. ಇತ್ತ, ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡಕ್ಕೆ ನಾಯಕ ಯಾರಾಗಬೇಕು ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಶಿಖರ್​ ಧವನ್​, ಹಾರ್ದಿಕ್​ ಪಾಂಡ್ಯ ಹೆಸರುಗಳು ಮುಂಚೂಣಿಯಲ್ಲಿವೆ. ಆದರೆ, ಭಾರತದ ವೇಗಿ ದೀಪಕ್​ ಚಹರ್​ ಮಾತ್ರ ಹಿರಿಯ ಬ್ಯಾಟ್ಸ್​ಮನ್​ ಶಿಖರ್​ ಧವನ್​ ಅವರೇ ಲಂಕಾ ಪ್ರವಾಸಕ್ಕೆ ತಂಡ ಮುನ್ನಡೆಸಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: … Continue reading ಶ್ರೀಲಂಕಾ ಪ್ರವಾಸಕ್ಕೆ ಧವನ್​ ಅವರೇ ನಾಯಕನಾಗಲಿ ಎಂದು ವೇಗಿ ​ದೀಪಕ್ ಚಹರ್​ ಹೇಳಿದ್ಯಾಕೆ.?