ಬಾಲ್ಯವಿವಾಹ ವಿರೋಧಿಸಿ..ಪಾಲಕರಿಗೆ ಕೀರ್ತಿ ತಂದ ಹುಡುಗಿ!

ಹೈದರಾಬಾದ್​​: ಬಾಲ್ಯವಿವಾಹ ಮಾಡಿಕೊಡಲು ಮುಂದಾಗಿದ್ದ ಪಾಲಕರ ವಿರುದ್ಧ ಸೆಟೆದು ನಿಂತ ಹುಡುಗಿ ಇಂಟರ್‌ಮೀಡಿಯೇಟ್‌ ಫಲಿತಾಂಶದಲ್ಲಿ ರ್‍ಯಾಂಕ್​ ಪಡೆದು ಕೀರ್ತಿ ತಂದಿದ್ದಾಳೆ. ಇದನ್ನೂ ಓದಿ: ಗ್ರಾಹಕರೇ ಎಚ್ಚರ.. ಮೇ ತಿಂಗಳಲ್ಲಿ ಬದಲಾಗಲಿರುವ ಬ್ಯಾಂಕ್ ನಿಯಮಗಳಿವು! ತೆಲಂಗಾಣದ ಭದ್ರಾದ್ರಿ ಕೋಟ ಗುಡೆಂ ಜಿಲ್ಲೆಯ ಬಾನೋತು ಕುಸುಮಾ ಕುಮಾರಿ ಮದುವೆ ವಿರೋಧಿಸಿ ಓದಿನಲ್ಲಿ ತಲ್ಲೀನಳಾಗಿ ಇಂಟರ್‌ಮೀಡಿಯೇಟ್‌ ಫಲಿತಾಂಶದಲ್ಲಿ ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್​ ಗಳಿಸಿ ಗಮನಸೆಳೆದಿದ್ದಾಳೆ. ಈಕೆ ಓದುತ್ತೇನೆ ಎಂದು ಹೇಳಿದರೂ, ಕೇಳದೆ ಪಾಲಕರು ಮದುವೆ ನಿಶ್ಚಯಿಸಿದ್ದರು. ಮದುವೆ ನಿಲ್ಲಿಸುವ ಉದ್ದೇಶದಿಂದ 1098ಕ್ಕೆ ದೂರು … Continue reading ಬಾಲ್ಯವಿವಾಹ ವಿರೋಧಿಸಿ..ಪಾಲಕರಿಗೆ ಕೀರ್ತಿ ತಂದ ಹುಡುಗಿ!