ಶಕ್ತಿ ಯೋಜನೆ ಎಫೆಕ್ಟ್; ಮನೆ ತೊರೆದ ಅಪ್ರಾಪ್ತ ವಯಸ್ಕರು, ಸಂಜೆಯಾದ್ರು ಮನೆ ಸೇರಲಿಲ್ಲ
ರಾಯಚೂರು: ರಾಕ್ಯ ಕಾಂಗ್ರೆಸ್ ಸರ್ಕಾರದ ಮಹಾತ್ವಾಕಾಂಕ್ಷೆ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಯಾದ ದಿನದಿಂದಲ್ಲೂ ಒಂದಿಲ್ಲೊಂದು ವಿಚಾರಕ್ಕೆ ಎಲ್ಲರ ಗಮನ ಸೆಳೆಯುತ್ತಿದೆ. ಶಕ್ತಿ ಮಹಿಳೆಯರಿಗೆ ಅನುಕೂಲ ಆಗುವುದರ ಜೊತೆಗೆ ಸಾಕಷ್ಟು ಅವಾಂತರಗಳಗಳಾಗಿವೆ. ಮಹಿಳೆಯರು ಸೀಟಿಗಾಗಿ ಹಾಗೂ ಕಂಡಕ್ಟರ್ಗಳ ಜೊತೆ ಜಗಳವಾಡಿರುವುದನ್ನು ನೋಡಿದ್ದೇವೆ. ಇದೀಗ ಶಕ್ತಿ ಯೋಜನೆಯಿಂದಾಗಿ ಮತ್ತೊಂದು ಅವಾಂತರ ನಡೆದಿದ್ದು, ಈ ಯೋಜನೆ ದುರುಪಯೋಗವಾಗುತ್ತಿದೆಯಾ ಎಂಬ ಸಂಶಯ ಮೂಡಲು ಶುರುವಾಗಿದೆ. ಮಹಿಳೆಯರಿಗಾಗಿ ನೀಡಲಾಗಿರುವ ಫ್ರೀ ಬಸ್ ಸೇವೆ ಮಕ್ಕಳ ಮೇಲೂ ಪರಿಣಾಮ ಬೀರುತ್ತಿದೆ. ಪೋಷಕರು ಜಾತ್ರೆಗೆ ಕರೆದೊಯ್ಯಲಿಲ್ಲ … Continue reading ಶಕ್ತಿ ಯೋಜನೆ ಎಫೆಕ್ಟ್; ಮನೆ ತೊರೆದ ಅಪ್ರಾಪ್ತ ವಯಸ್ಕರು, ಸಂಜೆಯಾದ್ರು ಮನೆ ಸೇರಲಿಲ್ಲ
Copy and paste this URL into your WordPress site to embed
Copy and paste this code into your site to embed