ಶಕ್ತಿ ಯೋಜನೆ ಎಫೆಕ್ಟ್​; ಮನೆ ತೊರೆದ ಅಪ್ರಾಪ್ತ ವಯಸ್ಕರು, ಸಂಜೆಯಾದ್ರು ಮನೆ ಸೇರಲಿಲ್ಲ

ರಾಯಚೂರು: ರಾಕ್ಯ ಕಾಂಗ್ರೆಸ್​ ಸರ್ಕಾರದ ಮಹಾತ್ವಾಕಾಂಕ್ಷೆ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಯಾದ ದಿನದಿಂದಲ್ಲೂ ಒಂದಿಲ್ಲೊಂದು ವಿಚಾರಕ್ಕೆ ಎಲ್ಲರ ಗಮನ ಸೆಳೆಯುತ್ತಿದೆ. ಶಕ್ತಿ ಮಹಿಳೆಯರಿಗೆ ಅನುಕೂಲ ಆಗುವುದರ ಜೊತೆಗೆ ಸಾಕಷ್ಟು ಅವಾಂತರಗಳಗಳಾಗಿವೆ. ಮಹಿಳೆಯರು ಸೀಟಿಗಾಗಿ ಹಾಗೂ ಕಂಡಕ್ಟರ್​ಗಳ ಜೊತೆ ಜಗಳವಾಡಿರುವುದನ್ನು ನೋಡಿದ್ದೇವೆ. ಇದೀಗ ಶಕ್ತಿ ಯೋಜನೆಯಿಂದಾಗಿ ಮತ್ತೊಂದು ಅವಾಂತರ ನಡೆದಿದ್ದು, ಈ ಯೋಜನೆ ದುರುಪಯೋಗವಾಗುತ್ತಿದೆಯಾ ಎಂಬ ಸಂಶಯ ಮೂಡಲು ಶುರುವಾಗಿದೆ. ಮಹಿಳೆಯರಿಗಾಗಿ ನೀಡಲಾಗಿರುವ ಫ್ರೀ ಬಸ್​ ಸೇವೆ ಮಕ್ಕಳ ಮೇಲೂ ಪರಿಣಾಮ ಬೀರುತ್ತಿದೆ. ಪೋಷಕರು ಜಾತ್ರೆಗೆ ಕರೆದೊಯ್ಯಲಿಲ್ಲ … Continue reading ಶಕ್ತಿ ಯೋಜನೆ ಎಫೆಕ್ಟ್​; ಮನೆ ತೊರೆದ ಅಪ್ರಾಪ್ತ ವಯಸ್ಕರು, ಸಂಜೆಯಾದ್ರು ಮನೆ ಸೇರಲಿಲ್ಲ