ಅಪಾಯಕಾರಿ ಟ್ರಾಫಿಕ್ ಬಗ್ಗೆ ಎಚ್ಚರಿಕೆ ನೀಡಿ ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಹಿರಿಯ ನಾಗರಿಕ…
ಬೆಂಗಳೂರು: ಜನವರಿ 1 ರಂದು, 68 ವರ್ಷದ ರಘುನಾಥ್ ಅವರು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ತಮ್ಮ ವಸತಿ ಲೇಔಟಲ್ಲಿ ಹೆಚ್ಚಿನ ಸಂಚಾರದ ಬಗ್ಗೆ ತಮ್ಮ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಗುಂಪಿಗೆ ಮೆಸೇಜ್ ಕಳಿಸಿದ್ದರು. ರಘುನಾಥ್, ತಮ್ಮ ಸಂದೇಶದಲ್ಲಿ ಸಂಚಾರವನ್ನು ನಿಯಂತ್ರಿಸಲು ಈ ಪ್ರದೇಶದಲ್ಲಿ ಇಬ್ಬರು ಕಾನ್ ಸ್ಟೆಬಲ್ ಗಳನ್ನು ನಿಯೋಜಿಸುವಂತೆ ಸಂಚಾರ ಪೊಲೀಸರಿಗೆ ವಿನಂತಿಸಬಹುದೇ ಎಂದು ಕೇಳಿದ್ದರು. ಇದಾದ ಒಂದೆರಡು ದಿನಗಳ ನಂತರ ಲೇಔಟ್ ಮೂಲಕ ನಡೆದುಕೊಂಡು ಹೋಗುತ್ತಿದ್ದ ರಘುನಾಥ್ ಗೆ ವೇಗವಾಗಿ ಬಂದ ಬೈಕ್ ಡಿಕ್ಕಿ … Continue reading ಅಪಾಯಕಾರಿ ಟ್ರಾಫಿಕ್ ಬಗ್ಗೆ ಎಚ್ಚರಿಕೆ ನೀಡಿ ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಹಿರಿಯ ನಾಗರಿಕ…
Copy and paste this URL into your WordPress site to embed
Copy and paste this code into your site to embed