ಯೆಸ್​ ಬ್ಯಾಂಕ್​ ಗ್ರಾಹಕರೇ ಹೆದರಬೇಡಿ, ನಿಮ್ಮೊಂದಿಗೆ ನಾವಿದ್ದೇವೆ: ಎಸ್​ಬಿಐ ಅಧ್ಯಕ್ಷರಿಂದ ಭರವಸೆ

ನವದೆಹಲಿ: ಯೆಸ್​ ಬ್ಯಾಂಕ್​ ಆರ್ಥಿಕವಾಗಿ ದಿವಾಳಿಯಾಗಿದ್ದು, ಭಾರತೀಯ ರಿಸರ್ವ್​ ಬ್ಯಾಂಕ್​ ಅದರ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಬ್ಯಾಂಕ್​ನ ಸುಪರ್ದಿಗೆ ತೆಗೆದುಕೊಂಡಿದೆ. ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ(ಎಸ್​ಬಿಐ)ಕ್ಕೆ ಯೆಸ್​ ಬ್ಯಾಂಕ್​ನ ಮೇಲೆ ಹೂಡಿಕೆ ಮಾಡುವಂತೆ ಆರ್​ಬಿಐ ತಿಳಿಸಿದೆ. ಹಾಗಾಗಿ ಯೆಸ್​ ಬ್ಯಾಂಕ್​ನ ಗ್ರಾಹಕರು ಹೆದರುವ ಅವಶ್ಯಕತೆ ಇಲ್ಲ ಎಂದು ಎಸ್​ಬಿಐನ ಮುಖ್ಯಸ್ಥ ರಜನೀಶ್​ ಕುಮಾರ್​ ತಿಳಿಸಿದ್ದಾರೆ. ಖಾಸಗಿ ಸುದ್ದಿ ವಾಹಿನಿಯೊಂದಿಗೆ ಸಂದರ್ಶನದಲ್ಲಿ ಮಾತನಾಡಿರುವ ರಜನೀಶ್​ ಕುಮಾರ್​, “ಎಸ್​ಬಿಐ ಹೆಜ್ಜೆ ಇಟ್ಟಿದೆ ಎಂದರೆ ಅಲ್ಲಿ ಗ್ರಾಹಕರು ಹೆದರುವ ಅವಶ್ಯಕತೆ ಇರುವುದಿಲ್ಲ. … Continue reading ಯೆಸ್​ ಬ್ಯಾಂಕ್​ ಗ್ರಾಹಕರೇ ಹೆದರಬೇಡಿ, ನಿಮ್ಮೊಂದಿಗೆ ನಾವಿದ್ದೇವೆ: ಎಸ್​ಬಿಐ ಅಧ್ಯಕ್ಷರಿಂದ ಭರವಸೆ