3 ದಿನದ ಜೀವಂತ ಹಸುಗೂಸನ್ನು ಸ್ಮಶಾನಕ್ಕೆ ಎಸೆದ ಕ್ರೂರಿಗಳು

ಬೆಂಗಳೂರು: ಆಗತಾನೆ ಕಣ್ಣುಬಿಟ್ಟ ನವಜಾತ ಹೆಣ್ಣು ಶಿಶುವನ್ನು ಸ್ಮಶಾನದಲ್ಲಿ ಎಸೆದುಹೋಗಿರುವ ಅಮಾನವೀಯ ಘಟನೆ ಯಲಹಂಕದ ಅಲ್ಲಾಳಸಂದ್ರದಲ್ಲಿ ನಡೆದಿದೆ. ಜೂ.19ರ ಸಂಜೆ ಸ್ಮಶಾನದಲ್ಲಿ ಹೆಣ್ಣುಮಗುವನ್ನು ಯಾರೋ ಎಸೆದು ಹೋಗಿರುವ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಯಲಹಂಕ ನ್ಯೂಟೌನ್​ ನಿವಾಸಿ, ಆಶಾ ಕಾರ್ಯಕರ್ತೆ ಮಮತಾ ಅವರು ಮಗು ಎತ್ತಿಕೊಂಡು ಆಸ್ಪತ್ರೆಗೆ ದಾಖಲಿಸಿ ರಕ್ಷಿಸಿದ್ದಾರೆ. ಮಗು ಪತ್ತೆಯಾದ ಒಂದೂವರೆ ತಿಂಗಳ ಬಳಿಕ ಇದೀಗ ಎಫ್​ಐಆರ್​ ದಾಖಲಾಗಿದೆ. ಇದನ್ನೂ ಓದಿರಿ ತಿಥಿ ಕಾರ್ಯ ಮುಗಿದ ನಂತರ ಬಂತು ಶವ, ಕೋವಿಡ್​ ಆಸ್ಪತ್ರೆಯ … Continue reading 3 ದಿನದ ಜೀವಂತ ಹಸುಗೂಸನ್ನು ಸ್ಮಶಾನಕ್ಕೆ ಎಸೆದ ಕ್ರೂರಿಗಳು